Home > ರಾಜಕೀಯ
ರಾಜಕೀಯ
ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸೋಂಕು ನಿಯಂತ್ರಣ-ಸಚಿವ ಸುಧಾಕರ್
21 April 2021 8:03 AM GMTಜನ ಮಾರ್ಗಸೂಚಿಯ ಅನ್ವಯ ನಡೆದುಕೊಳ್ಳಬೇಕು
ಸರ್ಕಾರ ಎಲ್ಲಿಯೂ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ- ಡಿ.ಕೆ ಶಿವಕುಮಾರ್ ಕಿಡಿ
21 April 2021 7:39 AM GMTಪ್ರಧಾನಿ ಸಂದೇಶದ ನಂತರ ರಾಜ್ಯ ಸರ್ಕಾರದ ಕೆಲ ನಿರ್ಧಾರಗಳು ಬದಲು
ಬೆಳ್ಳಂಬೆಳಗ್ಗೆ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಸತೀಶ್ ಜಾರಕಿಹೊಳಿ
21 April 2021 5:31 AM GMTಬೆಳಗಾವಿ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಹಿರಿಯ ಮುಖಂಡರ ಭೇಟಿ
20 ವರ್ಷಗಳ ಬಳಿಕ ಬೆಳಗಾವಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ-ಸತೀಶ್ ಜಾರಕಿಹೊಳಿ
20 April 2021 8:33 AM GMTನೂರಕ್ಕೆ ನೂರು ಗೆಲ್ಲುವ ವಿಶ್ವಾಸ ನನಗೂ ಇದೆ, ನಮ್ಮ ಕಾರ್ಯಕರ್ತರಿಗೂ ಇದೆ.
ಕೊರೊನಾ ನಿಯಂತ್ರಣಕ್ಕೆ ಬೆಂಗಳೂರಿಗೆ ಪ್ರತ್ಯೇಕ ನಿಯಮ-ಸಚಿವ ಸುಧಾಕರ್
20 April 2021 5:56 AM GMTನಿನ್ನೆಯ ಸಭೆಯಲ್ಲಿ ಪ್ರತಿಪಕ್ಷಗಳು ಹೇಳಿದ್ದನ್ನು ನಾನು ಅಲ್ಲಗಳೆಯಲ್ಲ
ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮುಂದಿನ ಕ್ರಮಗಳೇನು..?
20 April 2021 4:41 AM GMTರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ ಸಾಧ್ಯತೆ
ನಮ್ಮ ಸಲಹೆಗಳನ್ನು ಮೂಲೆಗೆ ಹಾಕಿದ್ರಿ, ಈಗ ಪರಿಸ್ಥಿತಿ ಕೈ ಮೀರಿದೆ-ಸಂಸದ ಡಿ.ಕೆ ಸುರೇಶ್
19 April 2021 11:08 AM GMTಸರ್ವ ಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಪ್ರತಿ ಪಕ್ಷಗಳ ತರಾಟೆ
ಕೊರೊನಾ ಹೆಚ್ಚಳ: ತಾ.ಪಂ ಹಾಗೂ ಜಿ.ಪಂ ಚುನಾವಣೆ ಮುಂದೂಡಲು ಸರ್ಕಾರ ಚಿಂತನೆ
19 April 2021 9:14 AM GMTಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗದಲ್ಲಿ ಮನವಿ ಮಾಡುತ್ತೇವೆ- ಸಚಿವ ಈಶ್ವರಪ್ಪ
ವೆಂಕಟಸುಬ್ಬಯ್ಯ ಅವರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ-ಡಿ.ಕೆ ಶಿವಕುಮಾರ್
19 April 2021 5:35 AM GMTವೆಂಕಟಸುಬ್ಬಯ್ಯ ಅವರ ಅಗಲಿಕೆಯಿಂದ ಕನ್ನಡ ನಾಡಿಗೆ ಅಪರಿಮಿತ ನಷ್ಟವಾಗಿದೆ.
ಲಾಕ್ಡೌನ್ ಯಾವುದೇ ಕಾರಣಕ್ಕೂ ಬೇಡ-ವಾಟಾಳ್ ನಾಗರಾಜ್
18 April 2021 8:12 AM GMTಸರ್ಕಾರ ವಿರುದ್ಧ ಜಯಚಾಮರಾಜ ಒಡೆಯರ್ ವೃತ್ತದ ಬಳಿ ಏಕಾಂಗಿ ಪ್ರತಿಭಟನೆ
ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಕೈಚೆಲ್ಲಿ ಕೂತಿದೆ-ಡಿಕೆ ಶಿವಕುಮಾರ್ ಕಿಡಿ
18 April 2021 7:00 AM GMTದೀಪ ಹಚ್ಚಿದ್ರೂ, ಚಪ್ಪಳೆ ಹೊಡೆದ್ರೂ, ಲಾಕ್ಡೌನ್ ಅನುಸರಿಸಿದ್ರೂ ಕೊರೊನಾ ನಿಯಂತ್ರಣ ಆಗಲಿಲ್ಲ
ಸಾರ್ವಜನಿಕರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ-ಸಂಸದ ಡಿ.ಕೆ ಸುರೇಶ್
18 April 2021 6:16 AM GMTಖಾಸಗಿ ಆಸ್ಪತ್ರೆಗೆ ಹಣ ಸಂದಾಯ ಆಗದೇ ಇರೋದ್ರಿಂದ ಬೆಡ್ ಸಮಸ್ಯೆ ಆಗ್ತಿದೆ
ಸಿಎಂ ಆರೋಗ್ಯದಲ್ಲಿ ಚೇತರಿಕೆ:ಆಸ್ಪತ್ರೆಯಿಂದಲೇ ಆಡಳಿತ ಕಾರ್ಯದಲ್ಲಿ ಭಾಗಿ
18 April 2021 5:48 AM GMTಆಸ್ಪತ್ರೆಯಲ್ಲಿ ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುತ್ತಿರುವ ಸಿಎಂ ಬಿಎಸ್ವೈ
ಬೆಂಗಳೂರಲ್ಲಿ ಬಿಗಿ ಕ್ರಮ ಮಾಡಿದ್ರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ-ಸಚಿವ ಸುಧಾಕರ್
18 April 2021 5:28 AM GMTಕಟ್ಟುನಿಟ್ಟಿನ ಕ್ರಮದ ಬಗ್ಗೆ ಇಂದು ಸಿಎಂ ಜೊತೆ ಚರ್ಚೆ
ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ ಮೀಸಲು ಕಡ್ಡಾಯ - ಸಚಿವ ಡಾ.ಕೆ ಸುಧಾಕರ್
16 April 2021 7:44 AM GMTಪ್ರತೀ ಖಾಸಗಿ ಆಸ್ಪತ್ರೆಗೆ ಮೇಲ್ವಿಚಾರಕರ ನೇಮಕ
ಲಾಕ್ಡೌನ್ ಬಗ್ಗೆ ಸ್ಪಷ್ಟ ಸಂದೇಶ ನೀಡಿ: ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ
16 April 2021 5:07 AM GMTಲಾಕ್ಡೌನ್ ಕೊರೊನಗಿಂತಲೂ ಭೀಕರ-ರಾಜ್ಯ ಕಾಂಗ್ರೆಸ್
ರಾಜ್ಯದಲ್ಲಿ ಕೊರೊನಾ ಹೆಚ್ಚಳ; ತುರ್ತು ಸಭೆ ಕರೆದ ಸಿಎಂ ಬಿಎಸ್ವೈ
16 April 2021 4:45 AM GMTಬಿಗಿ ಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ ತಾಂತ್ರಿಕ ಸಮಿತಿ
ಇಂದು ಬೆಳಗಾವಿ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ
15 April 2021 9:45 AM GMTಬೆಳಗಾವಿ: ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಬಹಿರಂಗ ಪ್ರಚಾರಕ್ಕೆ ಕೊನೆದಿನವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಸಂಜೆ 7 ಗಂಟೆವರೆಗೂ ಚುನಾವಣೆ ಪ್ರಚಾರ...
ಬಸವ ಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ಆರೋಪ
15 April 2021 8:34 AM GMTನೋಟಿಗಾಗಿ ಮುಗಿಬಿದ್ದ ಕಾರ್ಯಕರ್ತರು
ಲಿಂಗಾಯುತರ ಮತಕ್ಕೆ ಸಿಎಂ ಬಿಎಸ್ವೈ ಗಾಳ
15 April 2021 7:15 AM GMTನಾಗನೂರು ಮಠ ಹಾಗೂ ಹುಕ್ಕೇರಿ ಹಿರೇಮಠಕ್ಕೆ ಸಿಎಂ ಭೇಟಿ
ಮಸ್ಕಿ ಕ್ಷೇತ್ರದಲ್ಲಿ ವಿಜಯೇಂದ್ರ ಮತ್ತು ಡಿ.ಕೆ ಶಿವಕುಮಾರ್ ನಡುವೆ ಅಸಲಿ ಆಟ ಶುರು
14 April 2021 3:33 PM GMT- ಮಸ್ಕಿ ಕ್ಷೇತ್ರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿವೆ.
- ಕೆಪಿಸಿಸಿ ಆಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಈ ಕ್ಷೇತ್ರ ಗೆದ್ದುಕೊಡಲೇಬೇಕಾದ ಅನಿವಾರ್ಯತೆ ಇದೆ.
- ಬಿಜೆಪಿಯಲ್ಲಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಈ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಬಿಟ್ಟು ಕೊಡುವುದಿಲ್ಲ ಎಂಬ ಜಿದ್ದಿಗೆ ಬಿದ್ದಿದ್ದಾರೆ.
- ಸದ್ಯ ಈ ಚುನಾವಣೆಯಲ್ಲಿ ಎರಡು ಪಕ್ಷದವರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಬೇಡ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕಮಾರ್
14 April 2021 8:04 AM GMTಸರ್ಕಾರ ನಮ್ಮ ಸಲಹೆ ಪರಿಗಣಿಸಬೇಕು
ಬೆಳಗಾವಿ ಉಪಚುನಾವಣಾ ಅಖಾಡಕ್ಕೆ ಸಿಎಂ ಬಿಎಸ್ವೈ ಎಂಟ್ರಿ
14 April 2021 7:50 AM GMTಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಭರ್ಜರಿ ಮತಬೇಟೆ
ಲಾಕ್ಡೌನ್ ಬಿಟ್ಟು ಉಳಿದ ಎಲ್ಲಾ ಕಟ್ಟುನಿಟ್ಟಿನ ಕ್ರಮ - ಸಿಎಂ ಬಿಎಸ್ವೈ
14 April 2021 7:10 AM GMTರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಲಾಕ್ಡೌನ್ ಬಗ್ಗೆ ಪ್ರಸ್ತಾಪವಿಲ್ಲ
ಸಾರಿಗೆ ನೌಕರರನ್ನು ಬೆದರಿಸ್ತಿನಿ ಅಂದ್ರೆ ಅದು ಮೂರ್ಖತನ - ಸಿದ್ದರಾಮಯ್ಯ
13 April 2021 11:53 AM GMTಕೊರೊನಾ ನಿಯಮ ಅವರು ಫಾಲೋ ಮಾಡಿದ್ರೆ..ನಾವು ಮಾಡ್ತಿದ್ವಿ..
CD ಪ್ರಕರಣ ಈಗಾಗಲೇ ದಿಕ್ಕು ತಪ್ಪಿ ಹೋಗಿದೆ- ಯುವತಿ ಪರ ವಕೀಲ ಜಗದೀಶ್ ಆರೋಪ
13 April 2021 8:06 AM GMTಎಸ್ಐಟಿ ಅಧಿಕಾರಿಗಳ ಕೈಯನ್ನು ರಾಜ್ಯಸರ್ಕಾರ ಕಟ್ಟಿ ಹಾಕಿದೆ
ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ - ಸಿಎಂ ಬಿಎಸ್ವೈ
12 April 2021 11:14 AM GMTಸಾರಿಗೆ ನೌಕರರು ಗೌರವದಿಂದ ಸೇವೆಗೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದವರಿಗೆ ಸಂಬಳ ನೀಡಲ್ಲ
ದೈವ ಇದ್ದವರು ಬೆಳಗಾವಿ ಉಸ್ತುವಾರಿ ಸಚಿವರು ಆಗಲಿ - ಶಾಸಕ ಬಾಲಚಂದ್ರ ಜಾರಕಿಹೊಳಿ
12 April 2021 10:51 AM GMTಏಪ್ರಿಲ್ 14ಕ್ಕೆ ಗೋಕಾಕ್, ಅರಬಾವಿಯಲ್ಲಿ ಸಿಎಂ ಪ್ರವಾಸ ಮಾಡಲಿದ್ದಾರೆ. ಬೆಳಗಾವಿ ಲೋಕಸಭಾ ಬಿಜೆಪಿ ಭದ್ರಕೋಟೆಯಾಗಿದೆ.
ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ನಾನು ಕೂಡ ಹಾಕಿಸಿಕೊಂಡಿದ್ದೇನೆ
12 April 2021 10:09 AM GMTಮತ್ತೆ ಲಾಕ್ಡೌನ್ ಏರುವ ಪರಿಸ್ಥಿತಿ ತರಬೇಡಿ. ಜನರು ಕೊರೊನಾ ಬಗ್ಗೆ ಜಾಗೃತರಾಗಬೇಕು.
ಕೋಡಿಹಳ್ಳಿ, ಸಾರಿಗೆ ಸಿಬ್ಬಂದಿ ವಶಕ್ಕೆ ಪಡೆದಿದ್ದನ್ನು ಖಂಡಿಸುತ್ತೇನೆ - ಡಿಕೆಶಿ
10 April 2021 9:41 AM GMTಡೀಲಿಂಗ್ ನಡೆಸುತ್ತಿದ್ದಾರಲ್ಲ ಆ ರೀತಿ ತಿಳಿದುಕೊಂಡಿದ್ದಾರೆ. ಇದು ಬಹಳ ದಿನ ಉಳಿಯುವುದಿಲ್ಲ
ಮಧ್ಯರಾತ್ರಿ 2 ಗಂಟೆಗೆ ಕರೆದರೂ ಸಂಧಾನ ಚರ್ಚೆಗೆ ರೆಡಿ - ಕೋಡಿಹಳ್ಳಿ ಚಂದ್ರಶೇಖರ್
10 April 2021 8:26 AM GMTನಾವು ಅವರು ಮಧ್ಯರಾತ್ರಿ 2 ಗಂಟೆಗೆ ಕರೆದರೂ ಸಹ ನಾವು ಹೋಗಿ ಸಂಧಾನ ಚರ್ಚೆ ಮಾಡಲು ನಾವು ರೆಡಿ ಇದ್ದೇವೆ.
ಅರುಣ್ ಸಿಂಗ್ ಅವರಿಂದ ನಾವು ಪಾಠ ಕಲಿಬೇಕಾ - ಸಿದ್ದರಾಮಯ್ಯ ಪ್ರಶ್ನೆ
10 April 2021 6:15 AM GMTಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ಎಲ್ಲರನ್ನ ಪ್ರೀತಿಸುವುದು ಮನುಷ್ಯತ್ವದ ಧರ್ಮ
ದೋ ನಂಬರ್ ಬಟನ್ ಒತ್ತಿದರೆ ಯಡಿಯೂರಪ್ಪ ಕುಯ್ಯಿ ಎನ್ನಬೇಕು - ಸಿದ್ದರಾಮಯ್ಯ
9 April 2021 12:20 PM GMTಮೋದಿ ಭರವಸೆಗಳನ್ನು ನೋಡಿದಾಗ ಇತಿಹಾಸದಲ್ಲಿ ಅವರಂತಹ ಪ್ರಧಾನಿ ಯಾವಾಗಲೂ ಬಂದಿರಲಿಲ್ಲ, ನೋಬೆಲ್ ಪ್ರಶಸ್ತಿ ಪ್ರಧಾನಿಗೆನೇ ಸಿಗಬೇಕು.
ಕಾಂಗ್ರೆಸ್ಗೆ ಕರ್ನಾಟಕ ಎಟಿಎಂ ಆಗಿತ್ತು - ಸಿ.ಟಿ ರವಿ
9 April 2021 7:47 AM GMTಆರ್ಟಿಕಲ್ 370ರದ್ದು ಪಡಿಸಿದ್ದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ. ಜನ್ ಧನ್ ಖಾತೆಗೆ ಹಣ ಹಾಕಿದ್ದು ತಪ್ಪಾ(?)