Home > ಇತ್ತೀಚಿನ ಸುದ್ದಿ
ಇತ್ತೀಚಿನ ಸುದ್ದಿ
ಅಧಿಕೃತವಾಗಿ ಪೊಗರು ರಿಲೀಸ್ ಡೇಟ್ ಘೋಷಣೆ
20 Jan 2021 12:44 PM GMTಮೂರು ವರ್ಷಗಳ ಸಿನಿಮಾ ಕುತೂಹಲಕ್ಕೆ ಬೀಳಲಿದೆ ಬ್ರೇಕ್
ಪೆಂಟಗನ್ಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್
20 Jan 2021 12:37 PM GMTಐದು ಕಥೆ.. ಐದು ನಿರ್ದೇಶಕರು.. ಒಂದು ಸಿನಿಮಾ
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಿರುದ್ಯೋಗಿಗಳು - ಸಚಿವ ಆರ್ ಅಶೋಕ್
20 Jan 2021 12:10 PM GMTಇವಾಗ ಕೊಟ್ಟಿರುವ ಖಾತೆಯಲ್ಲೇ ನನಗೆ ತೃಪ್ತಿ ಇದೆ
ಬಿಎಸ್ವೈ ಅಧಿಕಾರದ ಗೂಟ ಹೊಡ್ಕೊಂಡು ಕೂರೋಕೆ ಆಗಲ್ಲ- ಸಿದ್ದರಾಮಯ್ಯ
20 Jan 2021 11:04 AM GMTಪೋಲಿಸರು ಬಂಧಿಸಿದ್ರೆ ಜೈಲಿಗೆ ಹೊಗೋಣ. ಯಾರು ಹಿಂದೆ ಸರಿಯಬೇಡಿ, ಅರೆಸ್ಟ್ ಆಗೋಕೆ ತಯಾರಾಗಿ, ರೈತರನ್ನು ಉಳಿಸಲು ಹೋರಾಟ ಅಗತ್ಯ.
ಒಂದು ಕುಟುಂಬಕ್ಕೆ ಒಂದೇ ಅಧಿಕಾರ ನೀಡಬೇಕು - ಸಿಎಂ ವಿರುದ್ದ ಯತ್ನಾಳ್ ಆಕ್ರೋಶ
20 Jan 2021 10:37 AM GMTಅನುದಾನ ಬಿಡುಗಡೆ ವಿಚಾರವಾಗಿ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ
ಇಲ್ಲಿ ಬಂದು ಇನ್ನೊಂದು ಮೆಗಾಸಿಟಿ ಮಾಡಿ ಇನ್ನು ಸ್ವಲ್ಪ ಜನರಿಗೆ ಟೋಪಿ ಹಾಕ್ತಾನೆ - ಹೆಚ್ ವಿಶ್ವನಾಥ್
20 Jan 2021 6:39 AM GMTಮೈಸೂರು ಏಕೆ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ
ಗಾಬಾ ಮೈದಾನದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ದಾಖಲೆ
20 Jan 2021 6:23 AM GMTಈ ಮೈದಾನದಲ್ಲಿ ಟೀಂ ಇಂಡಿಯಾ ಗೆದ್ದ ಪ್ರಥಮ ಪಂದ್ಯವಾಗಿದೆ
ಭೂತಾನ್ಗೆ ಕೋವಿಡ್ 19 ಲಸಿಕೆಯನ್ನು ಉಡುಗೊರೆಯಾಗಿ ನೀಡಿದ ಭಾರತ
20 Jan 2021 6:01 AM GMTಲಸಿಕೆಯನ್ನು ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರ ಎಂಬ ಗೌರವಕ್ಕೆ ಭೂತಾನ್ ಸೇರಿದೆ.
ದುಡ್ಡಿದೆ ಅಂತ ಗೊತ್ತಾದ್ರೆ ಸ್ವಾಮಿ ಮೈಂಡ್ ವಾಶ್ಗೆ ಸಿದ್ಧ..!
19 Jan 2021 1:11 PM GMTವಕೀಲರಿಂದ ಮತ್ತೊಂದು ದೂರು ಮತ್ತು ಮನವಿ.
ಪಕ್ಷದ ವಿರುದ್ಧ ಮಾಧ್ಯಮದ ಮುಂದೆ ಮಾತಾಡಿದಲ್ಲಿ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ತಕ್ಕ ಕ್ರಮ
19 Jan 2021 12:01 PM GMTಮಹಾರಾಷ್ಟ್ರದಲ್ಲಿ ಶಿವಸೇನೆಯ ವಿರುದ್ಧ ಕಾಂಗ್ರೆಸ್ ಅಸಮಾಧಾನ ಹೊಂದಿದೆ. ಉದ್ಧವ್ ಠಾಕ್ರೆ ಕುರ್ಚಿ ಉಳಿಯುವುದೇ ಗೊಂದಲದಲ್ಲಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೆಂಟಲ್ ಆಗಿರಬೇಕು - ಸಚಿವ ಬಿ.ಸಿ ಪಾಟೀಲ್
19 Jan 2021 10:22 AM GMTಎಲ್ಲೋ ಒಂದಿಬ್ಬರು ಮಹಾರಾಷ್ಟ್ರ ಪರ ಕೂಗುವ ಕಿಡಿಗೇಡಿ ಬಿಟ್ಟರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ
ಭದ್ರಾವತಿಯಲ್ಲಿ ಹಿಂದಿ ಭಾಷೆ ಫಲಕ; ನಾವು ಕಾರ್ಯಕ್ರಮದಲ್ಲಿ ನಿರತರಾಗಿದ್ದೆವು, ಅದನ್ನು ಗಮನಿಸಿಲ್ಲ
19 Jan 2021 7:59 AM GMTನಮ್ಮ ರಾಜ್ಯದ ಒಂದಿಂಚೂ ಬಿಟ್ಟುಕೊಡುವ ಮಾತೇ ಇಲ್ಲ
ಇಲ್ಲಿರುವ ಮರಾಠಿಗರು ನಮ್ಮವರು, ಅವರು ಕನ್ನಡಿಗರು - ಡಿ.ಕೆ ಶಿವಕುಮಾರ್
19 Jan 2021 7:46 AM GMTಮರಾಠ-ಕನ್ನಡಿಗ ಎಂಬ ಭಾವನೆ ಬೀಜ ಬಿತ್ತಿದ್ದೇ ಸರ್ಕಾರ
ರಮೇಶ್ ಪುತ್ರಿ ಆರತಕ್ಷತೆಯಲ್ಲಿ ತಾರೆಯರ ಸಮಾಗಮ
19 Jan 2021 6:24 AM GMTವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ ಸೆಲೆಬ್ರೆಟಿಗಳು..
ಶತಕದ ಅಂಚಿನಲ್ಲಿ ಎಡವಿದ ಶುಭಮನ್ ಗಿಲ್; ಭಾರತ ಎಚ್ಚರಿಕೆ ಆಡುವ ಅವಶ್ಯಕತೆ ಇದೆ
19 Jan 2021 5:50 AM GMTಅಂತಿಮ ಅವಧಿಯಲ್ಲಿ ಟೀಂ ಇಂಡಿಯಾ ಎಚ್ಚರಿಕೆ ಆಟ ಆಡಬೇಕಾದ ಅವಶ್ಯಕತೆ ಇದೆ. ರನ್ ಗಳಿಕೆ ಯತ್ನದಲ್ಲಿ ಪಂದ್ಯ ಕೈಚೆಲ್ಲಿದರೆ ಸರಣಿ ಆಸೀಸ್ ಕೈವಶವಾಗಲಿದೆ.
ಕರ್ನಾಟಕದಲ್ಲಿ ಬೀಡು ಬಿಟ್ಟಿರೋ ಬಾಲಿವುಡ್ ಸ್ಟಾರ್
18 Jan 2021 12:52 PM GMTಕಳೆದರೆಡು ದಿನಗಳಿಂದ ಮಲೆನಾಡಿನ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಜಾಕ್ವೆಲಿನ್ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಗೋವಾ ಚಲನಚಿತ್ರೋತ್ಸವದಲ್ಲಿ ಕಿಚ್ಚನ ಕನ್ನಡದ ಕಂಪು
18 Jan 2021 11:57 AM GMTಸಿನಿಮಾಗಳ ಹಬ್ಬದಲ್ಲಿ ಮಿಂಚಿದ ಅಭಿನಯ ಚಕ್ರವರ್ತಿ
ಇದುವರೆಗೆ ಕರ್ನಾಟಕದಲ್ಲಿ 30 ಸಾವಿರ ಮಂದಿಗೆ ಲಸಿಕೆ, ಯಾರಿಗೂ ಅಡ್ಡ ಪರಿಣಾಮ ಆಗಿಲ್ಲ- ಸಚಿವ ಕೆ. ಸುಧಾಕರ್
18 Jan 2021 11:13 AM GMTಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ
ಆಡಳಿತ ಹಾಗೂ ವಿಪಕ್ಷ ಎರಡರ ಕೆಲಸ ನಾವೇ ಮಾಡುತ್ತಿದ್ದೇವೆ - ಸಚಿವ ಕೆ.ಎಸ್ ಈಶ್ವರಪ್ಪ
18 Jan 2021 10:19 AM GMTರಾಜ್ಯದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಬರಲ್ಲ ಎಂದು ಪಕ್ಷದವರಿಗೆ ಗೊತ್ತಿದೆ. ಹೀಗಾಗಿ ಅವರು ಹೇಳುತ್ತಿಲ್ಲ
ಜೆಡಿಎಸ್ ಪಕ್ಷ ಮತ್ತು ನನ್ನ ತಂಟೆಗೆ ಬಂದ್ರೆ ಹುಷಾರ್ - ಮಾಜಿ ಸಿಎಂ ಹೆಚ್ಡಿಕೆ ವಾರ್ನಿಂಗ್
18 Jan 2021 7:35 AM GMTಮಹಾರಾಷ್ಟ್ರ ಸಿಎಂ ಒಂದು ರೀತಿಯ ಭಯೋತ್ಪಾದಕ ಹೇಳಿಕೆ ನೀಡಿದ್ದಾರೆ
ಭಾರತ ತಂಡ ಮಾಜಿ ಕ್ರಿಕೆಟಿಗ ಬಿ.ಎಸ್ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು
18 Jan 2021 7:14 AM GMTಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಶೇಖರ್ ಅವರ ಆರೋಗ್ಯ ಸ್ಥಿರವಾಗಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ
18 Jan 2021 6:32 AM GMTಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ
18 Jan 2021 6:13 AM GMTಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ
COVID 19 India Updates: ದೇಶದಾದ್ಯಂತ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಶೇ.96.59ಕ್ಕೆ ತಲುಪಿದೆ
18 Jan 2021 5:43 AM GMTದೇಶದಲ್ಲಿ ಇನ್ನೂ 2,08,012 ಸಕ್ರಿಯ ಪ್ರಕರಣಗಳು ಇವೆ.
ಇಬ್ಬರೂ ಸೌತ್ ಸೂಪರ್ ಸ್ಟಾರ್ಸ್ ನೋಡಿ ಫ್ಯಾನ್ಸ್ ಥ್ರಿಲ್
16 Jan 2021 12:25 PM GMTಒಂದೇ ಫ್ರೇಮ್ನಲ್ಲಿ ಡಾರ್ಲಿಂಗ್ &ರಾಕಿಂಗ್ ಸ್ಟಾರ್
ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಬರ್ತ್ಡೇಗೆ ಬ್ರೇಕ್
16 Jan 2021 10:16 AM GMTಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಟೈಟಲ್ ಟ್ರ್ಯಾಕ್ ಗಿಫ್ಟ್
ಅಂಬಿ ಜನ್ಮಸ್ಥಳದಲ್ಲೇ ಬ್ಯಾಡ್ ಮ್ಯಾನರ್ಸ್ ಫಸ್ಟ್ ಡೇ ಶೂಟಿಂಗ್
16 Jan 2021 9:58 AM GMTಶೂಟಿಂಗ್ ಸೆಟ್ಗೆ ವಿಸಿಟ್ ಮಾಡಿ ವಿಶ್ ಮಾಡಿದ ಡಿ ಬಾಸ್ ದಚ್ಚು
ಸರ್ಕಾರ ಸತ್ತು ಹೋಗಿದೆ ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ - ಮಾಜಿ ಸಿಎಂ ಸಿದ್ದರಾಮಯ್ಯ
16 Jan 2021 9:27 AM GMTಶಾ ಬಂದ್ರೆ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗಲ್ಲ, ಯಾಕಂದ್ರೆ ಸರ್ಕಾರ ಸತ್ತು ಹೋಗಿದೆ. ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ.
ದೇಶದಲ್ಲಿ ಕೋವಿಡ್ 19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
16 Jan 2021 7:27 AM GMTಕೊರೊನಾಗೆ ಎರಡು ಲಸಿಕೆಗಳು ಬಹಳ ಮುಖ್ಯ ಎಂದು ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ.
COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 15,158 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ
16 Jan 2021 6:20 AM GMTಈವರೆಗೂ ದೇಶದಲ್ಲಿ 18,57,65,491 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ
ತೂಗುದೀಪ ಫಾರ್ಮ್ನಲ್ಲಿ ದಚ್ಚು ಸಂಕ್ರಾಂತಿ ಸಡಗರ
15 Jan 2021 1:36 PM GMTಸ್ನೇಹಿತರ ಜೊತೆಗೂಡಿ ಕಿಚ್ಚು ಹಾಯಿಸಿದ ಸಂಭ್ರಮಿಸಿದ ದಚ್ಚು
ನಾನು ಹೇಳಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ - ಸಂಸದ ವಿ. ಶ್ರೀನಿವಾಸ್ ಪ್ರಸಾದ್
15 Jan 2021 12:26 PM GMTಸಿದ್ದರಾಮಯ್ಯ ಗೋಹತ್ಯೆ ವಿಚಾರ ಇಟ್ಟುಕೊಂಡೆ ಚುನಾವಣೆಗೆ ಹೋಗಲಿ
ಹೆಚ್.ವಿಶ್ವನಾಥ್ ನಮ್ಮ ಗುರುಗಳು ಅವರು ಏನೇ ಮಾತನಾಡಿದ್ರು ನಮಗೆ ಆಶೀರ್ವಾದವಿದಂತೆ
15 Jan 2021 10:37 AM GMTಬಿ.ವೈ ವಿಜಯೇಂದ್ರ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು.
'ಸಲಾರ್' ಚಿತ್ರಕ್ಕೆ ಚಾಲನೆ; ಪ್ರಭಾಸ್ಗೆ ರಾಕಿಂಗ್ ಸ್ಟಾರ್ ಯಶ್ ಸಾಥ್
15 Jan 2021 9:02 AM GMTಪ್ರಶಾಂತ್ ನೀಲ್ ನಿರ್ದೇಶನದ ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸುತ್ತಿರುವ, ಸಲಾರ್ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು
ಯಾರು ಸಿಡಿ ಮಾಡಿದ್ದಾರೆ ಅವರನ್ನ ಕೂಡಲೇ ಬಂಧಿಸಬೇಕು - ವಾಟಾಳ್ ನಾಗರಾಜ್
15 Jan 2021 7:52 AM GMTಇದು ಕರ್ನಾಟಕಕ್ಕೆ, ವಿಧಾನಸೌಧಕ್ಕೆ ಕೆಟ್ಟ ಹೆಸರು. ಕೂಡಲೇ ಸಿಬಿಐ ಇವರ ಮನೆಗಳನ್ನ ರೈಡ್ ಮಾಡಿ