Home > Featured
Featured
ಸೀಕ್ರೆಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ಕಾಜಲ್..?
17 Aug 2020 5:37 PM GMTಸೌತ್ ಸಿನಿದುನಿಯಾದ ಟಾಪ್ ಹೀರೋಯಿನ್ ಕಾಜಲ್ ಅಗರ್ವಾಲ್ ಸೀಕ್ರೆಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ(?) ಈ ಸೀಕ್ರೆಟ್ ಎಂಗೇಜ್ಮೆಂಟ್ಗೆ ಹಾಜರಾದ ಟಾಲಿವುಡ್ನ ಏಕೈಕ ನಟ...
ಆ್ಯಕ್ಷನ್ ಅಲ್ಲ ಮತ್ತೆ ಕಾಮಿಡಿ ಪಂಚ್ ಕೊಡಲು ಕೋಮಲ್ ರೆಡಿ
17 Aug 2020 5:25 PM GMTಸೆನ್ಸೇಷನಲ್ ಸ್ಟಾರ್ ಕೋಮಲ್ ಯಾಕೋ ಇದ್ದಕ್ಕಿದಂತೆ ಸೈಲೆಂಟಾಗ್ಬಿಟ್ಟಿದರು. ಕೆಂಪೇಗೌಡ-2 ಸಿನಿಮಾನೇ ಕೊನೆ. ಆ ನಂತರ ಅವರ ಹೊಸ ಸಿನಿಮಾ ಕಥೆಯೂ ಇಲ್ಲ. ಅವರು ಎಲ್ಲೂ ಹೆಚ್ಚು...
ಚಿರಂಜೀವಿ 65ನೇ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಮೆಗಾ ಪ್ಲಾನ್
17 Aug 2020 5:14 PM GMTಮೆಗಾಸ್ಟಾರ್ ಚಿರಂಜೀವಿ 65ನೇ ವರ್ಷದ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರತಿವರ್ಷ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ,...
'ದಕ್ಷ ಅಧಿಕಾರಿಗಳನ್ನು ನೇಮಕ ಮಾಡದಿರೋದು ಈ ಘಟನೆಗೆ ಕಾರಣ' - ಮಾಜಿ ಸಚಿವ ಸಾ.ರಾ ಮಹೇಶ್
17 Aug 2020 2:29 PM GMTಮೈಸೂರು: ಮೈಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ ವಿಚಾರದ ಕುರಿತು ಮಾಜಿ ಸಚಿವ ಸಾ.ರಾ ಮಹೇಶ್ ಅವರು ಮಾತನಾಡಿದ್ದು, ಈಗಾಗಲೇ ಹೈಕೋರ್ಟ್ನಿಂದ ಮಧ್ಯಂತರ ಆದೇಶ ಬಂದಿದೆ. ನೇಮಕಾತಿಗೆ...
'ಎಂಎಸ್ ಧೋನಿ ಕ್ರಿಕೆಟ್ನಲ್ಲಿ ಯಾವೊಬ್ಬರು ಮರೆಯಲಾಗದ ಸಾಧನೆ ಮಾಡಿದ್ದಾರೆ'
17 Aug 2020 1:57 PM GMTಚಂಡೀಗಡ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಲೋಕದಲ್ಲಿ ಎಲ್ಲಾ ಮಹತ್ವದ ಸಾಧನೆಗಳನ್ನು ಮಾಡಿದ ಸರ್ವಕಾಲಿಕ ಶ್ರೇಷ್ಠ ನಾಯಕ. ಅಂತರರಾಷ್ಟ್ರೀಯ...
ವಿಶ್ವದಾದ್ಯಂತ 2.18 ಕೋಟಿ ಮಂದಿಗೆ ಕೋವಿಡ್ 19 ಸೋಂಕು, 7.73 ಲಕ್ಷ ಮಂದಿ ಸಾವು
17 Aug 2020 12:51 PM GMTವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 21,826,769ಕ್ಕೆ ಬಂದು ನಿಂತಿದ್ದು, 773,075 ಮಂದಿ ಸಾವನ್ನಪ್ಪಿದ್ದಾರೆ. 6,489,249 ಸಕ್ರಿಯ ಪ್ರಕರಣಗಳಿವೆ. ಒಟ್ಟು...
ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 57,982 ಕೋವಿಡ್ 19 ಸೋಂಕು ಪತ್ತೆ, 941 ಮಂದಿ ಸಾವು
17 Aug 2020 12:35 PM GMTನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 57,982 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು...
ಧನಂಜಯ್ ಹೊಸ ಸಿನಿಮಾ ಟೈಟಲ್ ರಿವೀಲ್ ಮಾಡಿದ ಅಪ್ಪು
17 Aug 2020 12:25 PM GMTಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಕಾದಂಬರಿ ಆಧಾರಿಸಿ, ಬೆಂಗಳೂರು ಭೂಗತಲೋಕದ ಕಥೆಯನ್ನ ಸಿನಿಮಾ ಮಾಡೋಕ್ಕೆ ಹೊರಟಿರೋದು ಗೊತ್ತೇಯಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಮಾಜಿ...
ನೀವು ಕೂಡ ಕೋವಿಡ್ 19 ರೋಗಿಗಳಿಗೆ ಸಹಾಯ ಮಾಡಬಹುದು
16 Aug 2020 6:48 PM GMTಹೈದಾರಬಾದ್: ವಿಶ್ವದ ಅತಿ ದೊಡ್ಡ ರಕ್ತದಾನಿಗಳ ಡೇಟಾಬೇಸ್ ಹೊಂದಿರುವ Freinds2Support.org ನವರು ನಿಮ್ಮ ಆಂಡ್ರಾಯ್ಡ್ ಮತ್ತು ಐಒಎಸ್ ಎಪಿಎಸ್ನಲ್ಲಿ “ಕೋವಿಡ್-19 ಪ್ಲಾಸ್ಮಾ ದಾನಿ’’...
ಶಿವಣ್ಣನ ಆಲ್ರೌಂಡ್ ಆಟಕ್ಕೆ ಫ್ಯಾನ್ಸ್ ಕ್ಲೀನ್ ಬೋಲ್ಡ್
14 Aug 2020 7:03 PM GMTಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕ್ರಿಕೆಟ್ ಆಡ್ತಿರೋ ಫೊಟೋಸ್, ವೀಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಲಾಕ್ಡೌನ್ ಹಿನ್ನೆಲೆ ನಾಲ್ಕೈದು ತಿಂಗಳಿನಿಂದ...
ಸಿಂಪಲ್ಲಾಗಿ ಮುಗೀತು ಮೆಗಾ ಡಾಟರ್ ಎಂಗೇಜ್ಮೆಂಟ್
14 Aug 2020 6:37 PM GMTಮೆಗಾ ಡಾಟರ್ ನಿಹಾರಿಕಾ ಕೋಡಿದೇಲ ಮದುವೆ ಬಗ್ಗೆ ಇದ್ದ ಗಾಸಿಪ್ಗಳಿಗೆಲ್ಲಾ ಬ್ರೇಕ್ ಬಿದ್ದಿತ್ತು. ಹಿರಿಯರು ನಿಶ್ಚಯಿಸಿದಂತೆ ನಿಹಾರಿಕಾ ಮದುವೆ ನಡೆಯುತ್ತಿದ್ದು, ಇದೀಗ...
ಸ್ವಾತಂತ್ರ್ಯ ದಿನಾಚರಣೆಗೆ ಸ್ಯಾಂಡಲ್ವುಡ್ನಿಂದ ವಿಶೇಷ ಉಡುಗೊರೆ
14 Aug 2020 5:56 PM GMTಆಗಸ್ಟ್ 15, ಇಡೀ ದೇಶವೇ ಸಂಭ್ರಮಿಸುವ ದಿನ. ನಮ್ಮ ಭಾರತ ದೇಶದ 74ನೇ ಸ್ವಾತಂತ್ರೋತ್ಸವದ ದಿನ. ಈ ಸಂಭ್ರಮವನ್ನ ದುಪ್ಪಟ್ಟು ಮಾಡಲು ನಮ್ಮ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ವಿಶೇಷವಾದ...
ಸ್ಯಾಂಡಲ್ವುಡ್ನಲ್ಲಿ 'ಇಂಗ್ಲಿಷ್ ಮಂಜ'ನಿಗೆ ಶುಭ ಮುಹೂರ್ತ
14 Aug 2020 5:45 PM GMTಕೊರೊನಾ ಸಮಸ್ಯೆ ಮತ್ತು ಲಾಕ್ಡೌನ್ನಿಂದ ಸಿನಿಮಾ ಇಂಡಸ್ಟ್ರಿ ಹಂತಹಂತವಾಗಿ ಸುಧಾರಿಸಿಕೊಳ್ತಿದೆ. ಇಷ್ಟು ದಿನ ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಶೂಟಿಂಗ್ ಮಾತ್ರ ನಡೀತಾಯಿತ್ತು. ಇದೀಗ...
ನಾವು ಪಕ್ಷ ಬಿಟ್ಟು ಆ ಶಾಸಕರ ಪರ ನಿಂತಿದ್ದೇವೆ - ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
14 Aug 2020 5:22 PM GMTಬೆಂಗಳೂರು: ಕೆಎಫ್ಡಿ, ಎಸ್ಡಿಪಿಐ, ಫಿಎಫ್ಐ ಅಂತಹ ಸಂಘಟನೆಗಳಿಗೆ ಸಿದ್ದರಾಮಯ್ಯ ಸರ್ಕಾರ ರಕ್ಷಣೆ ಕೊಡೋ ಕೆಲಸ ಮಾಡಿತ್ತು. ಇಲ್ಲಿಯೂ ಆಗಿದ್ದು ಪೂರ್ವನಿಯೋಜಿತ ಘಟನೆ ಎಂದು ಬಿಜೆಪಿ...
'ಧರ್ಮಕ್ಕೊಂದು ಸಂವಿಧಾನ ನಮ್ಮಲ್ಲಿ ಇಲ್ಲ, ಇದು ರಾಜಾಹುಲಿ ಸರ್ಕಾರ' - ಆರ್ ಅಶೋಕ್
14 Aug 2020 4:35 PM GMTಬೆಂಗಳೂರು: ಡಿ.ಜೆ.ಹಳ್ಳಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಿಡಿಗೇಡಿಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಶುಕ್ರವಾರ...
ಮೆಕ್ಸಿಕೊದಲ್ಲಿ ಒಂದೇ ದಿನಕ್ಕೆ 7,371 ಹೊಸ ಕೋವಿಡ್ 19 ಕೇಸ್ ಪತ್ತೆ, 627 ಮಂದಿ ಸಾವು
14 Aug 2020 12:40 PM GMTವಾಷಿಂಗ್ಟನ್: ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಅಂಕಿ-ಅಂಶಗಳ ನೀಡಿರುವ ಮಾಹಿತಿ ಪ್ರಕಾರ ಪ್ರಪಂಚದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ...
ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 64,553 ಕೋವಿಡ್ 19 ಸೋಂಕು ಪತ್ತೆ, 1007 ಮಂದಿ ಸಾವು
14 Aug 2020 12:21 PM GMTನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 64,553 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು...
'ವೈದ್ಯರು ಮತ್ತು ಸಿಬ್ಬಂದಿ ವರ್ಗಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು' - ಸಿದ್ದರಾಮಯ್ಯ
13 Aug 2020 6:51 PM GMTಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖನಾಗಿ ಇಂದು ಆಸ್ಪತ್ರೆಯಿಂದ ಮನೆಗೆ ಮರಳಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುರುವಾರ ತಿಳಿಸಿದ್ದಾರೆ.ಗುರುವಾರ ತಮ್ಮ...
ಫ್ಯಾಂಟಮ್ ಲೋಕಕ್ಕೆ ಫಕೀರನನ್ನ ವೆಲ್ಕಮ್ ಮಾಡಿಕೊಂಡ ಕಿಚ್ಚ
13 Aug 2020 4:24 PM GMTಕಿಚ್ಚ ಸುದೀಪ್ ಅಭಿನಯದ ಫ್ಯಾಂಟಂ ಶೂಟಿಂಗ್ ಹೈದ್ರಾಬಾದ್ನಲ್ಲಿ ಭರ್ಜರಿಯಾಗೇ ನಡಿತಿದೆ. ರೀಸೆಂಟಾಗಿ ವಿಕ್ರಾಂತ್ ರೋಣನ ಫಸ್ಟ್ ಲುಕ್ ರಿಲೀಸ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ...
ಕೆಜಿಎಫ್ 2 ಕ್ರೂರಿ ಅಧೀರನಿಗೆ ಕ್ಯಾನ್ಸರ್ ಕಂಟಕ
13 Aug 2020 4:13 PM GMTಸ್ಯಾಂಡಲ್ವುಡ್ನ ಬಹುನೀರಿಕ್ಷಿತ ಸಿನಿಮಾ ಕೆಜಿಎಫ್ 2ಗೆ ಒಂದಲ್ಲ ಒಂದು ಸಮಸ್ಯೆ ಎದುರಾಗ್ತಾನೇ ಇದೆ. ಅಂದುಕೊಂಡಂತೆ ಶೂಟಿಂಗ್ ಕಂಪ್ಲೀಟ್ ಮಾಡೋಕ್ಕೆ ಆಗುತ್ತಿಲ್ಲ. ಇದ್ರೊಂದಿಗೆ...
'ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು' - ಮಾಜಿ ಪ್ರಧಾನಿ ಹೆಚ್ಡಿಡಿ
13 Aug 2020 3:21 PM GMTಬೆಂಗಳೂರು: ಸರ್ಕಾರದ ಜನ ವಿರೋಧಿ ಕಾಯ್ದೆ ತಿದ್ದುಪಡಿಗಳ ವಿರೋಧವಾಗಿ ನಾವು ಹೋರಾಟಕ್ಕೆ ಸಿದ್ದರಾಗಿದ್ದೇವೆ. ನಾವು ನಾಳೆಯಿಂದಲೇ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧತೆ...
'ಯಾವಾಗ ಇವರಿಗೆ ಬುದ್ದಿ ಬರೋದು' - ಮಾಜಿ ಸಚಿವ ರೋಷನ್ ಬೇಗ್
13 Aug 2020 2:51 PM GMTಬೆಂಗಳೂರು: ನಾನು ಮೊದಲ ಬಾರಿ ಶಾಸಕ ಆದಾಗ ಡೆಕ್ಕನ್ ಹೆರಾಲ್ಡ್ನಲ್ಲಿ ಒಂದು ಆರ್ಟಿಕಲ್ ಬಂತು ಅಂತ ಮೆರವಣಿಗೆ ಗಲಾಟೆ ಮಾಡಿದರು. ಈಗ ಈ ಗಲಭೆ ನಡೆದಿದೆ ಎಂದು ಮಾಜಿ ಸಚಿವ ರೋಷನ್ ಬೇಗ್ ...
'ಎಲ್ಲವನ್ನೂ ಮಾಧ್ಯಮಗಳು ಮುಂದೆ ಹೇಳಲು ಬರಲ್ಲ ಮುಂದೊಂದು ದಿನ ಹೇಳುತ್ತೇನೆ'
13 Aug 2020 2:39 PM GMTಬೆಂಗಳೂರು: ಮೊನ್ನೆ ನಡೆದ ಗಲಭೆ, ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಮೂರು ಜನ ಅಸುನೀಗಿದ್ದರು. ನಿನ್ಮೆ ಇಡೀ ದಿನ ಕೆ.ಜೆ ಹಳ್ಳಿ, ಡಿ.ಜಿ ಹಳ್ಳಿ ಓಡಾಡಿ ಬಂದಿದ್ದೇನೆ ಎಂದು ಗೃಹ ಸಚಿವ ...
ಶಾಂತಿ, ಸೌಹಾರ್ದತೆಗೆ ಎಲ್ಲರೂ ಸಹಕರಿಸಿ - ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮನವಿ
13 Aug 2020 1:21 PM GMTಬೆಂಗಳೂರು: ಪ್ರವಾದಿ ಮಹಮ್ಮದ್ ಪೈಗಂಬರರನ್ನು ವ್ಯಕ್ತಿಯೊಬ್ಬ ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ಸಾಕಷ್ಟು ನೋವಾಗಿದೆ. ನಮ್ಮ ನೋವು, ಆಕ್ರೋಶವನ್ನು ಕಾನೂನು ಹೋರಾಟದ ಮೂಲಕದ...
ವಿಶ್ವದಾದ್ಯಂತ 2.08 ಕೋಟಿ ಮಂದಿಗೆ ಕೋವಿಡ್ 19 ಸೋಂಕು, 7.47 ಲಕ್ಷ ಮಂದಿ ಸಾವು
13 Aug 2020 12:42 PM GMTವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 20,807,726ಕ್ಕೆ ಬಂದು ನಿಂತಿದ್ದು, 747,268 ಮಂದಿ ಸಾವನ್ನಪ್ಪಿದ್ದಾರೆ. 6,352,903 ಸಕ್ರಿಯ ಪ್ರಕರಣಗಳಿವೆ. ಒಟ್ಟು...
ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 66,999 ಕೋವಿಡ್ 19 ಸೋಂಕು ಪತ್ತೆ, 942 ಮಂದಿ ಸಾವು
13 Aug 2020 11:50 AM GMTನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 66,999 ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು...
ವಿಕ್ರಂ ರವಿಚಂದ್ರನ್ ಅಭಿಯನದ 'ತ್ರಿವಿಕ್ರಮ' ಟೀಸರ್ ರಿಲೀಸ್ಗೆ ಮುಹೂರ್ತ ಫಿಕ್ಸ್
12 Aug 2020 7:20 PM GMTಜೂನಿಯರ್ ಕ್ರೇಜಿಸ್ಟಾರ್ ವಿಕ್ರಂ ರವಿಚಂದ್ರನ್ ಅಭೀನಯದ ತ್ರಿವಿಕ್ರಮ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ. ರಿಲೀಸ್ಗೂ ಮುನ್ನವೇ ಒಂದಲ್ಲ ಒಂದು ದಾಖಲೆ ಬರೀತಿದೆ. ಇದೀಗ ತ್ರಿವಿಕ್ರಮ...
ಸುರಿಯುವ ಜೋರು ಮಳೆಯಲ್ಲಿ ‘ಸಲಗ’ ಡ್ಯುಯೆಟ್
12 Aug 2020 6:15 PM GMTಸ್ಯಾಂಡಲ್ವುಡ್ನಲ್ಲಿ ದುನಿಯಾ ವಿಜಿ ಸಲಗ ಸದ್ದು ಜೋರಾಗಿದೆ. ಲಾಕ್ಡೌನ್ ಟೈಮಲ್ಲೂ ಸಲಗ ಹವಾ ಕಮ್ಮಿಯಾಗಿಲ್ಲ. ಇದೀಗ ಸದ್ದಿಲ್ಲದೇ ಮಳೆಯ ಅಬ್ಬರದ ನಡುವೆಯೂ ಸಲಗ ಟೀಂ ರೊಮ್ಯಾಂಟಿಕ್...
ಸುದ್ದಿಗೋಷ್ಠಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಕಣ್ಣೀರು
12 Aug 2020 5:24 PM GMTಬೆಂಗಳೂರು: ನಿನ್ನೆ ನಡೆದ ಘಟನೆ ಕಿಡಿಗೇಡಿಗಳಿಂದ ಆಗಿದೆ ನಾವು ನಮ್ಮ ಕುಟುಂಬ ಹೊರಗೆ ಇದ್ದೆವು. 4-5 ಸಾವಿರ ಜನ ಮನೆಗೆ ನುಗ್ಗಿದ್ದಾರೆ. ಲಾಂಗು, ಮಚ್ಚು, ಪೆಟ್ರೋಲ್ ಬಾಂಬ್ ತಂದು...
ಪವರ್ ಸ್ಟಾರ್ ಮತ್ತು ಸ್ಟೈಲಿಶ್ ಸ್ಟಾರ್ ನಡುವೆ ಡ್ಯಾನ್ಸ್ ಕಾಂಪಿಟೇಶನ್..?
12 Aug 2020 5:04 PM GMTಸ್ಯಾಂಡಲ್ವುಡ್ನಲ್ಲಿ ಡಾನ್ಸ್ ಅಂದ್ರೆ ಅಪ್ಪು. ಅಪ್ಪು ಅಂದ್ರೆ ಡಾನ್ಸ್. ಹಾಗೇ ಟಾಲಿವುಡ್ ಅಂತ ಬಂದಾಗ ಡಾನ್ಸ್ ಅಂದಾಕ್ಷಣ ನೆನಪಾಗೊದೇ ಸ್ಟೈಲಿಶ್ ಸ್ಟಾರ್ ಅಲ್ಲೂ ಅರ್ಜುನ್....
'ಅಣೆಕಟ್ಟೆ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಗೆ ನನ್ನ ವಿರೋಧವಿದೆ' - ಸಂಸದೆ ಸುಮಲತಾ ಅಂಬರೀಶ್
12 Aug 2020 4:37 PM GMTಮಂಡ್ಯ: ಆ ರೀತಿಯ ಘಟನೆ ನಡೆಯಬಾರದಿತ್ತು. ಶಾಂತಿ, ಸುವ್ಯವಸ್ಥೆಗೆ ಹೆಸರಾದ ಬೆಂಗಳೂರಿನಲ್ಲಿ ಇಂತಹ ಘಟನೆ ನಡೆದಿರುವುದು ಬೇಸರದ ಸಂಗತಿ. ಗಲಾಟೆ ವಿಚಾರ ಕೇಳಿ ನನಗೂ ಬಹಳ ದುಃಖವಾಗಿದೆ...
'ಆನೆಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ'
12 Aug 2020 2:08 PM GMTಬೆಂಗಳೂರು: ಇಂದು ಆಗಸ್ಟ್ 12 ವಿಶ್ವ ಆನೆ ದಿನ. ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ...
'ಕನಿಷ್ಠ ಪ್ರಜ್ಞೆಯೂ ಇಲ್ಲದೆ ವರ್ತಿಸಿರುವುದು ಅತ್ಯಂತ ಖಂಡನೀಯ' - ಮಾಜಿ ಸಿಎಂ ಹೆಚ್ಡಿಕೆ
12 Aug 2020 1:40 PM GMTಬೆಂಗಳೂರು: ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ...
'ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್ಗೆ ತಿಳಿಸಿದ್ದೇನೆ'
12 Aug 2020 1:08 PM GMTಬೆಂಗಳೂರು: ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಮ್ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ...
ಡಿ.ಜೆ ಹಳ್ಳಿ ಗಲಭೆ ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
12 Aug 2020 12:50 PM GMTಬೆಂಗಳೂರು: ಈ ಘಟನೆಯನ್ನ ಖಂಡಿಸುತ್ತೇನೆ, ಯಾರು ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು, ಶಾಸಕರಾಗಲಿ, ಯಾರ ಮೇಲೂ ದಾಳಿ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ...
ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ - ಸಿಎಂ ಬಿಎಸ್ವೈ
12 Aug 2020 12:13 PM GMTಬೆಂಗಳೂರು: ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಶಾಸಕ ಅಖಂಡ ಶ್ರೀನಿವಾಸ ಅವರ ಮನೆ ಹಾಗು ಪೋಲೀಸ್ ಠಾಣೆ ಮೇಲೆ ದಾಳಿ, ಗಲಭೆ ನಡೆಸಿರುವುದು ಖಂಡನೀಯ ಎಂದು...