ಮೈಸೂರು
ಇಲ್ಲಿ ಬಂದು ಇನ್ನೊಂದು ಮೆಗಾಸಿಟಿ ಮಾಡಿ ಇನ್ನು ಸ್ವಲ್ಪ ಜನರಿಗೆ ಟೋಪಿ ಹಾಕ್ತಾನೆ - ಹೆಚ್ ವಿಶ್ವನಾಥ್
20 Jan 2021 6:39 AM GMTಮೈಸೂರು ಏಕೆ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೆಂಟಲ್ ಆಗಿರಬೇಕು - ಸಚಿವ ಬಿ.ಸಿ ಪಾಟೀಲ್
19 Jan 2021 10:22 AM GMTಎಲ್ಲೋ ಒಂದಿಬ್ಬರು ಮಹಾರಾಷ್ಟ್ರ ಪರ ಕೂಗುವ ಕಿಡಿಗೇಡಿ ಬಿಟ್ಟರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ
ನಾನು ಹೇಳಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ - ಸಂಸದ ವಿ. ಶ್ರೀನಿವಾಸ್ ಪ್ರಸಾದ್
15 Jan 2021 12:26 PM GMTಸಿದ್ದರಾಮಯ್ಯ ಗೋಹತ್ಯೆ ವಿಚಾರ ಇಟ್ಟುಕೊಂಡೆ ಚುನಾವಣೆಗೆ ಹೋಗಲಿ
ಯಾರು ಸಿಡಿ ಮಾಡಿದ್ದಾರೆ ಅವರನ್ನ ಕೂಡಲೇ ಬಂಧಿಸಬೇಕು - ವಾಟಾಳ್ ನಾಗರಾಜ್
15 Jan 2021 7:52 AM GMTಇದು ಕರ್ನಾಟಕಕ್ಕೆ, ವಿಧಾನಸೌಧಕ್ಕೆ ಕೆಟ್ಟ ಹೆಸರು. ಕೂಡಲೇ ಸಿಬಿಐ ಇವರ ಮನೆಗಳನ್ನ ರೈಡ್ ಮಾಡಿ
ನಿಮಗೆ ಗೊತ್ತಾ ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ
13 Jan 2021 9:48 AM GMTಇಲ್ಲಿಯವರೆಗೆ ನಾನು ಗೋಮಾಂಸ ತಿಂದಿಲ್ಲ ಆದರೆ ತಿನ್ನಬೇಕು ಅನ್ಸಿದ್ರೆ ತಿಂತೀನಿ
ಸಿಎಂ ಬದಲಾವಣೆ ವಿಚಾರ ಉಲ್ಟಾ ಹೊಡೆದ ಮಾಜಿ ಸಿಎಂ ಸಿದ್ದರಾಮಯ್ಯ
13 Jan 2021 8:11 AM GMTನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ರಾಜೀನಾಮೆ ಕೇಳಿದ್ದರೂ, ಬಹುಶಃ ಸಂಪುಟ ವಿಸ್ತರಣೆ ಮಾಡಿ ಕೊಡ್ತಿನಿ ಅಂತ ಹೇಳಿರಬಹುದು
ಅವನು ಏನಾದರೂ ಬ್ಲಾಕ್ ಮೇಲ್ ಮಾಡ್ತಿದ್ತಾನಾ, ಅವನೇನು ರಾಜೀನಾಮೆ ಕೊಟ್ಟಿದ್ನಾ(?)
13 Jan 2021 6:54 AM GMTನಿಮ್ಮ ಸಂಪುಟದಲ್ಲಿ ಎಲ್ಲರೂ ಇರಬೇಕು. ಮುಸ್ಲಿಂ ಕೂಡ ಇರಬೇಕು. ಎಲ್ಲಾ ಜಾತಿ ಜನಾಂಗ ಇರಬೇಕು. ಆದರೆ, ಇಲ್ಲೆನಾಗಿದೆ(?)
ಪರೋಕ್ಷವಾಗಿ ಮಂತ್ರಿ ಸ್ಥಾನಕ್ಕೆ ಬೇಡಿಕೆಯಿಟ್ಟ ಶಾಸಕ ಎನ್ ಮಹೇಶ್
11 Jan 2021 6:16 AM GMTಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲವಿದೆ. ಸಚಿವ ಸ್ಥಾನ ಕೊಡುವುದು ಬಿಡುವುದು ಅವರಿಗೆ ಬಿಟ್ಟದ್ದು. ಕೊಟ್ಟರೆ ಒಳ್ಳೆಯ ಆಡಳಿತ ನಡೆಸಿ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವೆ
ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ - ಸಿಎಂ ಬಿಎಸ್ವೈ ಸ್ಪಷ್ಟನೆ
11 Jan 2021 5:52 AM GMTರೈತರಿಗೆ ಅನುಕೂಲವಾಗುವಂತೆ ಬಜೆಟ್ ಮಂಡಿಸುವೆ
ಡಿ.ಕೆ ಶಿವಕುಮಾರ್ ಸುಮ್ನೆ ಇದ್ರೆ ಚೆನ್ನಾ - ಸಚಿವ ಎಸ್.ಟಿ ಸೋಮಶೇಖರ್
9 Jan 2021 9:39 AM GMTನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಪಕ್ಷ ಬಿಟ್ಟೆವು
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಅಪ್ಪ-ಮಗ ಇಬ್ಬರು ಸ್ಪರ್ಧೆ - ಸಾ.ರಾ ಮಹೇಶ್
8 Jan 2021 5:43 AM GMTಜಿಟಿಡಿ ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಬೇಕಲ್ಲವೇ.
ಯಾರಿಗೋ ಅನುಕೂಲ ಮಾಡಿಕೊಡಲು ಜೆಡಿಎಸ್ನಿಂದ ವೀಕ್ ಕ್ಯಾಂಡಿಡೇಟ್ ಹಾಕಿಸಿಲ್ಲ
7 Jan 2021 7:45 AM GMTನಾನು ಮೌನವಾಗಿದ್ದೇನೆ. ಹಾಗಂತ ನನ್ನನ್ನ ಯಾಕೇ ಟಾರ್ಗೆಟ್ ಮಾಡ್ತೀರಾ(?)
ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್ಗಳು - ಹೆಚ್ ವಿಶ್ವನಾಥ್
6 Jan 2021 9:39 AM GMTಸಂಪುಟದ ಬಗ್ಗೆ ಯಾರು ಮಾತನಾಡಬಾರದು. ಸಿಎಂ ಆಗಲಿ, ಯಾರೇ ಆಗಲಿ ಅದರ ಬಗ್ಗೆ ಹೇಳಬಾರದು.
136 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ - ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
2 Jan 2021 8:46 AM GMTಸರ್ಕಾರದ ಮಾರ್ಗಸೂಚಿ ಏನು ಬರುತ್ತೆ ಅದನ್ನ ಮಾತ್ರ ಅನುಸರಿಸಿ ಲಸಿಕೆ ನೀಡುತ್ತೇವೆ
ವಿಷ್ಣು ಪುತ್ಥಳಿ ಧ್ವಂಸ ಪ್ರಕರಣ ಬಗ್ಗೆ ಪತ್ನಿ ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯೆ
30 Dec 2020 9:44 AM GMTಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು ಅದನ್ನು ಆಶೀರ್ವಾದ ಅಂದುಕೊಳ್ಳೋಣ.
ಈ ಹೋರಾಟಕ್ಕೆ ಅಡ್ಡಿ ಮಾಡಿದ್ರೆ ನಿಮಗೆ ದೇವರು ಒಳ್ಳೆಯದು ಮಾಡಲ್ಲ
29 Dec 2020 10:52 AM GMTಎಲ್ಲಾ ಪಕ್ಷದ ಕುರುಬ ಸಮಾಜದ ಮುಖಂಡರು ಒಗ್ಗೂಡಬೇಕು. ಇದು ಪಕ್ಷ ಅಥವಾ ಅಧಿಕಾರದ ಮಾತಲ್ಲ, ಸಮುದಾಯ ಮುಖ್ಯ.
ವಿದೇಶದಿಂದ ಬಂದ ಒಬ್ಬರಿಗೆ ಪಾಸಿಟಿವ್ ಬಂದಿದೆ - ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
26 Dec 2020 12:50 PM GMTಈ ಭಾಗದಲ್ಲಿ ಸೂಕ್ಷ್ಮ ಮತ ಕೇಂದ್ರಗಳು ಇಲ್ಲ. 1,400ಕ್ಕೂ ಹೆಚ್ಚು ಸಿಂಬಂದಿಗಳ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ
ಬ್ರಿಟನ್ನಿಂದ 137 ಮಂದಿ ಬಂದಿರುವುದು ಪತ್ತೆಯಾಗಿದೆ - ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
24 Dec 2020 10:01 AM GMTಮೈಸೂರು ಜಿಲ್ಲೆಯಲ್ಲಿ ಈ ಬಾರಿ ಹೊಸವರ್ಷಾಚರಣೆ ಇಲ್ಲ
ರಾಜ್ಯದಲ್ಲಿನ ನೈಟ್ ಕರ್ಫ್ಯೂ ಬಗ್ಗೆ ಎಲ್ಲರು ಮುಸಿ ಮುಸಿ ನಗುತ್ತಿದ್ದಾರೆ - ಹೆಚ್ ವಿಶ್ವನಾಥ್
24 Dec 2020 6:19 AM GMTನೈಟ್ ಕರ್ಫ್ಯೂನಿಂದ ಯಾವುದೇ ಪ್ರಯೋಜನವಿಲ್ಲ
ಸಿದ್ದರಾಮಯ್ಯ ಅವರೇ 1,2,3,4 ಕಾರಣ ಕೇಳಿದ್ದೀರಲ್ಲ, ನಾನು ಕೊಡ್ತಿನಿ ಕಾರಣ - ಹೆಚ್ ವಿಶ್ವನಾಥ್
19 Dec 2020 9:35 AM GMTಮೊದಲನೇಯದು ನಿಮ್ಮ ಸೋಲಿಗೆ ನೀವೆ ಕಾರಣ, ಎರಡನೇಯದು ನಿಮ್ಮ ದರ್ಪ, ಮೂರನೇಯದು ನಿಮ್ಮ ಏಕವಚನ, ನಾಲ್ಕನೇಯದು ನಿಮ್ಮ ಅಹಂಕಾರವೇ ಕಾರಣ ಎಂದಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಎಂಎಲ್ಎ ಆಗಿ ಬನ್ನಿ ಎಂದ ಕೈ ಕಾರ್ಯಕರ್ತನ ಆಹ್ವಾನಕ್ಕೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?
18 Dec 2020 11:49 AM GMTಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದು ನನ್ನಿಂದಲ್ಲ. ಬದಲಿಗೆ ವೆಸ್ಟ್ ಎಂಡ್ನಲ್ಲಿ ಕುಳಿತು ಅಧಿಕಾರ ಮಾಡುತ್ತಿದ್ದಕ್ಕೆ ಅಧಿಕಾರ ಕಳೆದುಕೊಂಡರು.
ನಾನು ಐದು ವರ್ಷ ಪೂರೈಸಿದ್ನಲ್ಲ ಅದು ಇವರಿಗೆಲ್ಲ ಹೊಟ್ಟೆ ಉರಿ - ಮಾಜಿ ಸಿಎಂ ಸಿದ್ದರಾಮಯ್ಯ
18 Dec 2020 9:37 AM GMTಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು.
ಅಕ್ರಮ ಸಂಬಂಧಕ್ಕೆ ಗಂಡನನ್ನ ಕೊಂದ ಪತ್ನಿ
17 Dec 2020 12:49 PM GMTವಿವಾಹಿತ ಮಹಿಳೆಗಾಗಿ ಗೆಳೆಯನೊಂದಿಗೆ ಸೇರಿ ಮರ್ಡರ್ ಮಾಡಿದ ಯುವಕ
ಗರ್ತಿ ಥರ ವರ್ತನೆ ಮಾಡುತ್ತಿರಲ್ಲ ಬಿಜೆಪಿಯವರಿಗೆ ನಾಚಿಕೆ ಆಗಬೇಕು
17 Dec 2020 10:53 AM GMTನಾಚಿಕೆಯಾಗಲ್ವ ನಿಮಗೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಏನು ಮಾಡದ ಹಾಗೆ ಇರ್ತಿರಲ್ಲ.
ಪರಿಷತ್ ಒಳಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದವರಿಗೆ ದಂಡ ವಿಧಿಸಬೇಕು - ಸಚಿವ ಎಸ್.ಟಿ ಸೋಮಶೇಖರ್
17 Dec 2020 5:57 AM GMTನಿಯಮ ಜನರಿಗೂ, ಜನಪ್ರತಿನಿಧಿಗಳಿಗೂ ಎಲ್ಲರಿಗೂ ಒಂದೇ. ನಿಯಮ ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ವಿಧಿಸಿ.
ಅತ್ಯಂತ ಹಿರಿಯ ಹಾಗೂ ಗೌರವಯುತ ವ್ಯಕ್ತಿಗಳಿರುವ ಜಾಗದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ
16 Dec 2020 10:25 AM GMTಕಾಂಗ್ರೆಸ್ನವರದ್ದು ಗಲಭೆ ಸೃಷ್ಠಿ ಮಾಡುವ ರಾಜಕಾರಣ. ಅವರಿಗೆ ಸ್ವಾತಂತ್ರ್ಯದ ನಂತರ ಅಧಿಕಾರ ದಾಹ ಹೆಚ್ಚಾಗಿದೆ.
ಭಾರತಾಂಬೆ ಹಾಗೂ ಅಧಿಕಾರ ಕೊಟ್ಟ ಜನ ನಮ್ಮನ್ನ ಕ್ಷಮಿಸಲಿ - ಹೆಚ್.ವಿಶ್ವನಾಥ್
16 Dec 2020 9:05 AM GMTವಿಧಾನ ಪರಿಷತ್ನ ವಿಶಿಷ್ಠ ಸ್ಥಾನವನ್ನ ನಾವೆಲ್ಲ ಸೇರಿ ಸೇರಿ ಕಳೆದಿದ್ದೀವಿ
ಇನ್ನು ಮುಂದೆ ಆಗದ ರೀತಿಯಲ್ಲಿ ಎಲ್ಲ ಪಕ್ಷಗಳು ಎಚ್ಚರ ವಹಿಸಬೇಕು
16 Dec 2020 6:12 AM GMTಸಭಾಪತಿ ಹುದ್ದೆಯನ್ನ ಪಕ್ಷದ ರಾಜಕಾರಣಕ್ಕೆ ಬಳಸಿಕೊಳ್ಳಬಾರದು.
ಕೋಡಿಹಳ್ಳಿ ಚಂದ್ರಶೇಖರ್ ಎಲ್ಲದಕ್ಕೂ ಕಾಂಟ್ರಾಕ್ಟ್ ತೆಗೆದುಕೊಂಡಿದ್ದಾರಾ - ಸಚಿವ ಎಸ್.ಟಿ ಸೋಮಶೇಖರ್
14 Dec 2020 7:17 AM GMTಕೋಡಿ "ಹುಳಿ" ಅನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ.
ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಹೆಚ್ಡಿಕೆ ಹೆಸರು ಕೆಟ್ಟಿತ್ತು ಎಂದು ನನಗೆ ಅನ್ನಿಸುವುದಿಲ್ಲ- ಜಿ.ಟಿ ದೇವೇಗೌಡ
11 Dec 2020 7:12 AM GMTಹೆಚ್.ಡಿ ಕುಮಾರಸ್ವಾಮಿ ಅವರಿಗೆ ಆಗಿರೋ ಕಹಿ ಅನುಭವ ನನಗೆ ಗೊತ್ತಿಲ್ಲ
ಭಾರತೀಯರು ತಾಯಿಯನ್ನು ಬಿಟ್ಟರೆ ಗೋವಿಗೆ ಮಾತ್ರ ತಾಯಿ ಸ್ಥಾನ ಕೊಟ್ಟಿದ್ದಾರೆ - ಸಂಸದ ಪ್ರತಾಪ್ ಸಿಂಹ
10 Dec 2020 9:14 AM GMTಪಂಜಾಬ್ನಲ್ಲಿ ಹೋರಾಟ ಮಾಡಿದ್ರೆ ನ್ಯಾಯ ಸಿಗೋಲ್ವಾ(?) ಸೂಕ್ಷ್ಮ ಪ್ರದೇಶಕ್ಕೆ ನುಗ್ಗಿ ಪ್ರತಿಭಟನೆ ಮಾಡುವ ಉದ್ದೇಶ ಏನು(?)
ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್
5 Dec 2020 8:31 AM GMTಬಿಜೆಪಿ ಮಂತ್ರಿಗಳ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನ ಮಾಜಿ ಸಿಎಂ ಹೆಚ್ಡಿಕೆ ಲೇವಡಿ ಮಾಡಿದ್ದಾರೆ
ಸ್ವಾಮೀಜಿ ಹಾಗೂ ಸಮುದಾಯ ಇಬ್ಬರಿಗೂ ಹೇಳುತ್ತೇನೆ ಎಲ್ಲರೂ ಎಚ್ಚರಿಕೆಯಿಂದ ಇರಿ - ಸಿದ್ದರಾಮಯ್ಯ
4 Dec 2020 8:57 AM GMTಕುರುಬ ಎಸ್ಟಿ (ಪರಿಶಿಷ್ಟ ಪಂಗಡ) ಹೋರಾಟದ ವಿಚಾರವಾಗಿ ನನ್ನನ್ನ ವೀಕ್ ಮಾಡೋದೆ ಉದ್ದೇಶ.
ನನ್ನ ಪ್ರಕಾರ ಬಿಜೆಪಿ ಹೈಕಮಾಂಡ್ ಬಿಎಸ್ವೈ ಅವರನ್ನು ಬದಲಾವಣೆ ಮಾಡಲಿದೆ - ಸಿದ್ದರಾಮಯ್ಯ
3 Dec 2020 12:12 PM GMTಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಆ ಹೇಳಿಕೆ ತಪ್ಪು. ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆ ಹೇಳಿಕೆ ನೀಡಬಾರದು
ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು - ಸಚಿವ ಬಿಸಿ ಪಾಟೀಲ್ ವಿವಾದಾತ್ಮಕ ಹೇಳಿಕೆ
3 Dec 2020 9:58 AM GMTಇದ್ದು ಈಸಬೇಕು, ಈಸಿ ಜಯಿಸಬೇಕು. ಹೇಡಿ ಕೆಲಸಕ್ಕೆ ರೈತರು ಮುಂದಾಗಬಾರದು
ಬಿಜೆಪಿಗೆ ಹಣದಲ್ಲಿ ಚುನಾವಣೆ ಮಾಡಿ ಅಭ್ಯಾಸ - ಡಾ.ಯತೀಂದ್ರ ಸಿದ್ದರಾಮಯ್ಯ
3 Dec 2020 6:18 AM GMT18 ವರ್ಷ ಮೇಲ್ಪಟ್ಟವರು ತಾವು ಇಷ್ಟಪಟ್ಟವರನ್ನ ಮದುವೆಯಾಗಲು ಸ್ವತಂತ್ರರು. ಬಿಜೆಪಿಯವರ ಆಗ್ರಹದಲ್ಲಿ ಕೋಮುದ್ವೇಷ ಬಿಟ್ಟರೇ ಬೇರೇನು ಇಲ್ಲ