ಬೆಂಗಳೂರು
ಸರ್ಕಾರ ಸತ್ತು ಹೋಗಿದೆ ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ - ಮಾಜಿ ಸಿಎಂ ಸಿದ್ದರಾಮಯ್ಯ
16 Jan 2021 9:27 AM GMTಶಾ ಬಂದ್ರೆ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗಲ್ಲ, ಯಾಕಂದ್ರೆ ಸರ್ಕಾರ ಸತ್ತು ಹೋಗಿದೆ. ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ.
ನನ್ನನ್ನ ಕೈಬಿಡುವ ವಿಚಾರ ನೋಡಿ ಶಾಕ್ ಆಗಿದ್ದೇನೆ - ಸಚಿವ ಹೆಚ್ ನಾಗೇಶ್
11 Jan 2021 8:03 AM GMTಬಿಎಸ್ವೈ ಸಿಎಂ ಆಗಿರುವವರೆಗೆ ನಾನು ಇರ್ತೇನೆ
ಮೊದಲ ಹಂತದಲ್ಲಿ ಬರಲಿದೆ 13.90 ಲಕ್ಷ ಡೋಸ್ ವ್ಯಾಕ್ಸಿನ್
9 Jan 2021 10:32 AM GMTಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಸಿಗಲಿದೆ ಕೊರೊನಾ ವ್ಯಾಕ್ಸಿನ್
ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್ಗಳು - ಹೆಚ್ ವಿಶ್ವನಾಥ್
6 Jan 2021 9:39 AM GMTಸಂಪುಟದ ಬಗ್ಗೆ ಯಾರು ಮಾತನಾಡಬಾರದು. ಸಿಎಂ ಆಗಲಿ, ಯಾರೇ ಆಗಲಿ ಅದರ ಬಗ್ಗೆ ಹೇಳಬಾರದು.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ: ಕೆಎಎಸ್ ಅಧಿಕಾರಿ ಮೇಲೆ ಎಸಿಬಿ ದಾಳಿ
7 Nov 2020 7:39 AM GMTಡಾ.ಬಿ.ಸುಧಾ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನ ಅಧಿಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದರು
ರಾಕೇಟ್ ವೇಗದಲ್ಲಿ ಸಾಗುತ್ತಿದೆ ತರಕಾರಿ ಬೆಲೆ..!
15 Sep 2020 10:27 AM GMTಸಿಲಿಕಾನ್ ಸಿಟಿಯಲ್ಲಿ ಫ್ರುಟ್ಸ್ ಗಿಂತಲೂ ಕಾಷ್ಟ್ಲಿ ಟೊಮ್ಯಾಟೊ ಹಾಗೂ ಬೀನ್ಸ್ ..!
ಸಿಎಂ ಬಿಎಸ್ವೈ ಭೇಟಿ ಬಳಿಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ
11 Sep 2020 6:34 AM GMTಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದರು.
ನನ್ನ ಕ್ಷೇತ್ರ ಜಯನಗರದಲ್ಲೂ ಡ್ರಗ್ಸ್ ಹಾವಳಿ ಇದೆ - ಶಾಸಕಿ ಸೌಮ್ಯ ರೆಡ್ಡಿ
7 Sep 2020 10:26 AM GMTಸರ್ಕಾರಕ್ಕೆ ಚೆನ್ನಾಗಿಯೇ ಗೊತ್ತಿದೆ ಯಾರ್ ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ಯಾರ್ ಯಾರು ಪೂರೈಕೆ ಮಾಡ್ತಾರೆ ಅಂತ. ಇದುವರೆ ಸರ್ಕಾರ ಯಾರನ್ನ ಬಂಧಿಸಿದೆ(?) ಯಾರ್ ವಿರುದ್ಧ ಕ್ರಮ ತೆಗೆದುಕೊಂಡಿದೆ(?) ಏನು ಕ್ರಮ ಕೈಗೊಂಡಿಲ್ಲ.
ನಾನು ಸತ್ತೋದ್ರು ಅವನನ್ನು ಬಿಡೋದಿಲ್ಲ - ನಟಿ ಸಂಜನಾ ಗಲ್ರಾನಿ
7 Sep 2020 7:33 AM GMT- ಪ್ರಶಾಂತ್ ಸಂಬರಗಿ ಆರೋಪಕ್ಕೆ ಸಂಜನಾ ಗಲ್ರಾನಿ ಗರಂ.
- ಸಂಬರಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಸಂಜನಾ ಗಲ್ರಾನಿಗೆ ಪ್ರಶ್ನೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನಿವಾಸಕ್ಕೆ ಭೇಟಿ, ಪರಿಶೀಲನೆ
2 Sep 2020 10:40 AM GMT- ಅರ್ಧ ತಾಸು ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಘಟನೆಯ ಬಗ್ಗೆ ಚರ್ಚೆ.
- ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನಿವಾಸಕ್ಕೆ ಭೇಟಿ.
- ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ.
ಕಳೆದ ಒಂಭತ್ತು ತಿಂಗಳಿಂದ ತಲೆ ಮರೆಸಿಕೊಂಡಿದ್ದ ವಿಜಯ್ ಬಂಧನ - ಸಂದೀಪ್ ಪಾಟೀಲ್
2 Sep 2020 5:46 AM GMTಬೆಂಗಳೂರು: ಕಳೆದ ವರ್ಷ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಎಪಿಎಂಸಿಯಲ್ಲಿ 50 ಕೋಟಿ ವಂಚನೆ ಬಗ್ಗೆ ದೂರು ದಾಖಲಾಗಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ...
ನಾಡಪ್ರಭು ಕೆಂಪೇಗೌಡ ಜಯಂತಿ ಮುಂದೂಡಿಕೆ - ಬಿಬಿಎಂಪಿ ಮೇಯರ್ ಗೌತಮ್ ಕುಮಾರ್
1 Sep 2020 6:44 AM GMTಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ ಹಿನ್ನೆಲೆ ಬಿಬಿಎಂಪಿಯಿಂದ ಪ್ರತಿವರ್ಷ ಆಚರಿಸುವ ಕೆಂಪೇಗೌಡ ಜಯಂತಿ ಮುಂದೂಡಿಕೆ ಮಾಡಲಾಗಿದ್ದು, ಸಪ್ಟೆಂಬರ್ 2ಕ್ಕೆ ನಿಗದಿಯಾಗಿ...
'ದುಷ್ಕೃತ್ಯದಲ್ಲಿ ಪಾಲ್ಗೊಂಡವರ ಫ್ಯಾಮಿಲಿಗೆ ಸರ್ಕಾರಿ ಸವಲತ್ತು ರದ್ದು ಮಾಡಬೇಕು'
14 Aug 2020 3:00 PM GMTಬೆಂಗಳೂರು: ಡಿ.ಜೆ ಹಳ್ಳಿ ಘಟನೆ ಬಹಳ ದುರಾದೃಷ್ಟಕರವಾದದ್ದು, ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಶುಕ್ರವಾರ...
ಭಕ್ತರಿಲ್ಲದೆ ಅದ್ದೂರಿಯಾಗಿ ನಡೆಯಿತು ಕೃಷ್ಣ ಜನ್ಮಾಷ್ಟಮಿ
11 Aug 2020 7:01 PM GMTಇತಿಹಾಸದಲ್ಲೇ ಮೊದಲ ಬಾರಿಗೆ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಲ್ಲದೆ ಶ್ರೀಕೃಷ್ಣನ ಜನ್ಮ ದಿನ ನಡೆದಿದೆ. ಕೊರೊನಾ ಹಿನ್ನೆಲೆಯಲ್ಲಿ ಇಸ್ಕಾನ್ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ...