Home > ಕ್ರೈಂ
ಕ್ರೈಂ
ಪ್ರಿಯತಮನ ನಂಬಿ ಹೋದ ಮೂರು ಮಕ್ಕಳ ತಾಯಿ ಮಚ್ಚಿನೇಟಿಗೆ ಬಲಿ
16 April 2021 11:23 AM GMTಮನೆ ಬಿಟ್ಟು ಹೋಗ್ತೀನಿ ಎಂದಿದಕ್ಕೆ ಪ್ರಿಯಕರನಿಂದಲೇ ಭೀಕರ ಹತ್ಯೆ
ಹೊರ ರಾಜ್ಯದ ಕಿಡಿಗೇಡಿಗಳ ಹಣದಾಸೆಗೆ ಬೆಂಗಳೂರು ಯುವಕ ಬಲಿ
15 April 2021 12:12 PM GMTವ್ಯವಸ್ಥಿತ ಹನಿಟ್ರ್ಯಾಪ್ ನಡೆಸಿದ್ದ ಆರೋಪಿಗಳು ಅರೆಸ್ಟ್
ಹಳೆದ್ವೇಷಕ್ಕಾಗಿ ಯುವಕನ ಬರ್ಬರ ಹತ್ಯೆ; 7 ಆರೋಪಿಗಳು ಅರೆಸ್ಟ್
15 April 2021 8:00 AM GMTತಲೆ ಕಡಿದು ಕಾಲಿನ ಬಳಿಯಿಟ್ಟು ವಿಕೃತಿ ಮೆರೆದ ಆರೋಪಿಗಳು
ಗುಂಡ್ಲುಪೇಟೆ: ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ನೀರುಪಾಲು
14 April 2021 2:04 PM GMTಚಂದು ತನ್ನ ಮೂವರು ಸ್ನೇಹಿತರೊಟ್ಟಿಗೆ ತಮ್ಮ ಊರಿನ ಪಕ್ಕದಲ್ಲಿದ್ದ ಬಸವನ ಕೆರೆಯಲ್ಲಿ ಈಜಲು ಹೋಗಿದ್ದರು.
ರೇಖಾಚಿತ್ರದಿಂದ ಬಯಲಾಯ್ತು ಭೀಕರ ಹತ್ಯೆಯ ಸತ್ಯ; ಅಷ್ಟಕ್ಕೂ ನಡೆದಿದ್ದೇನು?
14 April 2021 11:16 AM GMTಪೊದೆಗೆ ಹತ್ತಿದ್ದ ಬೆಂಕಿಗೆ ಶವ ಎಸೆದು ಕೈ ತೊಳೆದುಕೊಂಡ ಆರೋಪಿಗಳ ಬಂಧನ
ಡಬ್ಬಲ್ ಮರ್ಡರ್ ಕೇಸ್; ಆರೋಪಿ ಕಾಲಿಗೆ ಪೊಲೀಸ್ ಫೈರಿಂಗ್
14 April 2021 6:46 AM GMTಹಣ ಹಾಗೂ ಚಿನ್ನಕ್ಕಾಗಿ ಇಬ್ಬರನ್ನು ಕೊಲೆ ಮಾಡಿದ ಆರೋಪಿ ಅರೆಸ್ಟ್
ಮಲಗಿದ್ದವನ ಕೈ ಕಾಲು ಕಟ್ಟಿ ಚಾಕುವಿನಿಂದ ಇರಿದು ಹತ್ಯೆ
12 April 2021 12:36 PM GMTಯಾರೋ ಕೊಲೆ ಮಾಡಿದ್ದಾರೆಂದು ನಂಬಿಸಲು ಹೋಗಿ ಸಿಕ್ಕಿಬಿದ್ದ ಮಹಿಳೆ
ರಾಬರಿಗಾಗಿ ನಡೆದ ಭೀಕರ ಹತ್ಯೆ
8 April 2021 2:10 PM GMTವೃದ್ಧೆ ಮತ್ತು ವೃದ್ಧೆಯ ಪುತ್ರನ ಸ್ನೇಹಿತ ದೇವಬ್ರತಾ ಎಂಬಾತನನ್ನ ಚಾಕುವಿನಿಂದ ಇರಿದು ಕೊಂದಿದರು.
ಯಾರಾದ್ರೂ ಚೇಷ್ಟೆ ಮಾಡಿದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ
6 April 2021 9:21 AM GMTನಾಳೆ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದ್ರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತಿವಿ.
ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಟ್ಟು ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ
5 April 2021 7:21 AM GMTಇಲ್ಲಿ ಸ್ಪೋಟಕ ಸಂಗ್ರಹಣೆ ಗೋಡಾನು ಇರೋದೆ ನನಗೆ ಗೊತ್ತಿಲ್ಲ
ಟೆಕ್ನಿಕಲ್, ಬಯಾಲಾಜಿಕಲ್, ಲೈವ್ ಎವಿಡೆನ್ಸ್ ಕಲೆ ಹಾಕಿದ ಎಸ್ಐಟಿ ತಂಡ
1 April 2021 1:53 PM GMTವಶಕ್ಕೆ ಪಡೆದು ಪಂಚರ ಸಮಕ್ಷಮದಲ್ಲಿ ಪ್ಯಾಕ್ ಮಾಡಿ ಅದನ್ನು ಎಫ್ಎಸ್ಎಲ್ಗೆ ಕಳುಹಿಸೊದಕ್ಕೆ ಎಸ್ಐಟಿ ಸಿದ್ಧ
ದೈವಸ್ಥಾನದ ಕಾಣಿಕೆ ಹುಂಡಿಗೆ ಅಪಚಾರ ಎಸಗಿದವರಿಗೆ ಸಂಕಷ್ಟ
1 April 2021 11:48 AM GMTರಕ್ತಕಾರಿ ಸತ್ತುಹೋದ ದುಷ್ಕರ್ಮಿ, ಮತ್ತೆ ಕಾರಣಿಕ ತೋರಿಸಿದ ಕರಾವಳಿಯ ದೈವಗಳು
ಎಸ್ಐಟಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ - ಬಸವರಾಜ ಬೊಮ್ಮಾಯಿ
31 March 2021 6:59 AM GMTಎಸ್ಐಟಿಯಲ್ಲಿ ಹಿರಿಯ ಅಧಿಕಾರಿ ಇದ್ದಾರೆ. ಅವರು ಕ್ರಮ ಬದ್ದವಾಗಿ ಕೆಲಸ ಮಾಡುತ್ತಿದ್ದಾರೆ.
ನಾಲ್ಕು ದಿನಗಳ ಬಳಿಕ ರಮೇಶ್ ಜಾರಕಿಹೊಳಿ ಹಾಜರಾಗಬೇಕಿದೆ
29 March 2021 11:18 AM GMTಬಂಧನಕ್ಕೆ ತೀರ ಹತ್ತಿರವಾಗ್ತಿದ್ದಾರಾ ಜಾರಕಿಹೋಳಿ(?) ಹೀಗೊಂದು ಅನುಮಾನ ಮೂಡಿದೆ.
ರೌಡಿಯಲ್ಲ ಕ್ರಿಮಿನಲ್ ಅಲ್ಲ ಆದರೂ ಭೀಕರ ಹತ್ಯೆ
24 March 2021 2:37 PM GMTಮನೆಗೆ ನುಗ್ಗಿದವರು ಮನ ಬಂದತೆ ಕೊಚ್ಚಿದ್ದರು
ಆರೋಪಿಗಳ ಪತ್ತೆ ಸದಾ ಚಾಲೆಂಜಿಂಗ್ ಆಗಿಯೇ ಇರುತ್ತದೆ - ಕಮಲ್ ಪಂತ್
20 March 2021 8:21 AM GMTಸದಾಶಿವನಗರದ ರಮೇಶ್ ಜಾರಕಿಹೊಳಿ ಕೇಸ್ ಮತ್ತು ಯುವತಿಯ ಕಿಡ್ನಾಪ್ ಕೇಸ್ಗಳು ತನಿಖೆಯನ್ನು ಎಸ್ಐಟಿ ತಂಡ ಮಾಡುತ್ತಿದೆ.
ಯುವತಿ ಪೋಷಕರಿಂದ ಕಿಡ್ನಾಪ್ ಕೇಸ್: ಜಾರಕಿಹೊಳಿ ಸಿಡಿ ಕೇಸಗೆ ಮತ್ತೊಂದು ಟ್ವಿಸ್ಟ್
17 March 2021 2:32 PM GMTಜಾರಕಿಹೊಳಿ ಸಿಡಿ ಕೇಸಗೆ ಮತ್ತೊಂದು ಟ್ವಿಸ್ಟ್
ಸದನದಲ್ಲಿ ಪ್ರತಿಧ್ವನಿಸಿದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
16 March 2021 1:18 PM GMTಕೋರ್ಟ್ಗೆ ಹೋದ ಸಚಿವರ ವಿರುದ್ಧ ಪರಮೇಶ್ವರ್ ನಾಯಕ್ ಲೇವಡಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ತಂಡದಲ್ಲಿದ್ದಾರೆ ದಕ್ಷ ಅಧಿಕಾರಿಗಳು
12 March 2021 12:32 PM GMTಎಸ್ಐಟಿ ಶಂಕಿತರನ್ನ ಕರೆಸಿ ವಿಚಾರಣೆ ನಡೆಸಬಹುದೇ ಹೊರತು ಯಾರನ್ನ ಬಂಧಿಸುವ ಪವರ್ ಸದ್ಯಕ್ಕೆ ಇರುವುದಿಲ್ಲ
ತಂದೆ ಮೇಲಿನ ದ್ವೇಷಕ್ಕೆ ಮಗನ ಕೊಲೆ
11 March 2021 10:02 AM GMTಸುಲಭ್ ಶೌಚಾಲಯದಲ್ಲಿ ವಾಶ್ ರೂಂಗೆ ಹೋದಾಗ ಹತ್ಯೆ ಮಾಡಲಾಗಿದೆ
ರಮೇಶ್ ಜಾರಕಿಹೊಳಿ ಸಿಡಿ ಷಡ್ಯಂತ್ರ; ಎಸ್ಐಟಿ ತನಿಖೆಗೆ ಕೊಟ್ಟಿದ್ದೇವೆ - ಬಸವರಾಜ ಬೊಮ್ಮಾಯಿ
11 March 2021 7:43 AM GMTಅದೆಲ್ಲಾ ತನಿಖೆಯಲ್ಲಿ ಗೊತ್ತಾಗುತ್ತೆ, ಎಲ್ಲಾ ಆಯಾಮ ತನಿಖೆಯಲ್ಲಿ ಗೊತ್ತಾಗುತ್ತದೆ
ಧಮ್ಕಿ ಬರ್ತಿದೆ ಎಂದು ವಿಡಿಯೋ ಮಾಡಿದ ಕಲ್ಲಹಳ್ಳಿ
10 March 2021 12:55 PM GMTಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಬಳಿ ಹಾಜರಾಗಿ ತಾವು ದೂರು ವಾಪಾಸ್ ಪಡೆಯುವ ಬಗ್ಗೆ ಮಾತನಾಡಿದ್ದಾರೆ.
ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ನೋಟಿಸ್
3 March 2021 11:25 AM GMTರಷ್ಯಾದಲ್ಲಿ ಅಪ್ಲೋಡ್ ಆಯ್ತಂತೆ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ
ಚಿಕ್ಕ ವಯಸ್ಸಿನಲ್ಲಿಯೇ ಕದಿಯಲು ಶುರು ಮಾಡಿದವನ ಮೇಲಿದೆ 45 ಕೇಸುಗಳು
25 Feb 2021 1:08 PM GMTಕದಿಯುವಾಗ ಎಂಟ್ರಿ ಕೊಟ್ರೆ ಪಿಸ್ತೂಲ್ನಿಂದ ಬೆದರಿಕೆ
ಸ್ನೇಹಿತನ ಮನೆಯಲ್ಲಿಯೇ ನಡೀತು ಹೈಟೆಕ್ ಕಳ್ಳತನ
20 Feb 2021 9:54 AM GMTಡಾಗ್ ಸ್ಕ್ವಾಡ್ ಗೂ ಸುಳಿವು ಸಿಗದ ರೀತಿಯಲ್ಲಿ ನಡೀತು ಥೆಫ್ಟ್ ..!
ಡೆತ್ ನೋಟ್ನಲ್ಲಿ ನನಗೆ ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದಿದ್ದ- ಸಿದ್ದರಾಮಯ್ಯ
18 Feb 2021 10:58 AM GMTಕೊಡಿದೊಡ್ಡಿ ರಾಮಕೃಷ್ಣನ ಸಿದ್ದರಾಮಯ್ಯ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಯಾಗಿದ್ದರು.
ಮಂಗಳೂರಿನ ಕೋಟಿ ಕುಳಗಳ ಮೇಲೆ ಐಟಿ ದಾಳಿ
17 Feb 2021 12:47 PM GMTಆಸ್ಪತ್ರೆ, ಮನೆ, ಕಾಲೇಜುಗಳ ಮೇಲೆ ಏಕಕಾಲದಲ್ಲಿ ತಲಾಶ್, ಐಟಿ ಬಲೆಗೆ ಬಿದ್ದ ನಾಲ್ವರು ಕೋಟ್ಯಾಧಿಪತಿಗಳು.
ಪಂಚಮಶಾಲಿ ಶ್ರೀಗಳಿಗೆ ಆಶ್ರಯ ನೀಡಿದ್ದ ಸಂಸ್ಥೆ ಮೇಲೆ ಐಟಿ ದಾಳಿ
17 Feb 2021 10:31 AM GMTಖಾಸಗಿ ಆಸ್ಪತ್ರೆ ಮೆಡಿಕಲ್ ಕಾಲೇಜನ್ನ ಗುರಿಯಾಗಿಸಿ ಐಟಿ ದಾಳಿ
ಮೂರು ತಿಂಗಳ ಹಿಂದೆ ಬಂದು 12 ಕೆ.ಜಿ ಚಿನ್ನ ದೋಚಿದ್ದ ಆರೋಪಿ ಅಂದರ್
16 Feb 2021 10:52 AM GMTಕರೆದು ಕೆಲಸ ಕೊಟ್ಟಿದ್ದಕ್ಕೆ ಮಾಲೀಕನಿಗೆ ಉಂಡೆನಾಮ ಹಾಕಿದ್ದ
ಓಡಿ ಹೋಗಿ ಮದ್ವೆ ಆಗಲು 64 ಲಕ್ಷ ಕದ್ದಿದ್ದ ಆರೋಪಿ ಈಗ ಪೊಲೀಸರ ಅತಿಥಿ
11 Feb 2021 10:41 AM GMTಕದ್ದ ಹಣದಲ್ಲಿ 45 ಲಕ್ಷ ವಕೀಲನಿಗೆ ನೀಡಿದ್ದ ಆರೋಪಿ
ಸ್ಪೋರ್ಟ್ಸ್ ವೀಸಾದಲ್ಲಿ ಬಂದು ಡ್ರಗ್ ಪೆಡ್ಲರ್ ಆದ ಫುಟ್ಬಾಲ್ ಆಟಗಾರ
11 Feb 2021 6:55 AM GMTಫುಡ್ ಸಪ್ಲೈನಂತೆ ನಡೀತಿತ್ತು ಡ್ರಗ್ ಸಪ್ಲೈ. ಮಾಲ್ಡೀವ್ಸ್ ನಲ್ಲಿ ಡ್ರಗ್ ಪೆಡ್ಲರ್ ನ ಆಲ್ಬಂ ಸಾಂಗ್ ಫುಲ್ ಫೇಮಸ್
ಉತ್ತರಖಂಡದ ಹಿಮನದಿ ಸ್ಪೋಟ: 15 ಮಂದಿ ರಕ್ಷಣೆ, 14 ಜನ ಮೃತದೇಹ ಪತ್ತೆ
8 Feb 2021 6:09 AM GMTಹಿಮನದಿ ಸ್ಫೋಟದಿಂದ ಪ್ರವಾಹ ಉಂಟಾಗಿತ್ತು. 125 ಮಂದಿ ಕಣ್ಮರೆಯಾಗಿದ್ದರು.
ದೈವ ಸ್ಥಾನದಲ್ಲಿ ಹುಂಡಿ ಕದ್ದು ಮೂತ್ರ ಮಾಡಿದ್ದವರು ಅಂದರ್
5 Feb 2021 11:34 AM GMTಕಾಂಡೂಮ್ ಹಾಕಿದವರನ್ನು ಹಿಡಿಯಲು ಖಾಕಿ ಶತಾಯ ಗತಾಯ ಪ್ರಯತ್ನ..!
ಸ್ನೇಹಿತರ ಜೊತೆ ಕುಣಿಲಿಲ್ಲ ಎಂದು ಪತ್ನಿ ಟಾರ್ಚರ್!
5 Feb 2021 11:25 AM GMTಕುಡಿತದ ಚಟಕ್ಕೆ ಬಿದ್ದವನಿಂದ ಪ್ರತಿದಿನ ಹಲ್ಲೆ ...!