Home > ಬೆಂಗಳೂರು
ಬೆಂಗಳೂರು
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಿರುದ್ಯೋಗಿಗಳು - ಸಚಿವ ಆರ್ ಅಶೋಕ್
20 Jan 2021 12:10 PM GMTಇವಾಗ ಕೊಟ್ಟಿರುವ ಖಾತೆಯಲ್ಲೇ ನನಗೆ ತೃಪ್ತಿ ಇದೆ
ಭದ್ರಾವತಿಯಲ್ಲಿ ಹಿಂದಿ ಭಾಷೆ ಫಲಕ; ನಾವು ಕಾರ್ಯಕ್ರಮದಲ್ಲಿ ನಿರತರಾಗಿದ್ದೆವು, ಅದನ್ನು ಗಮನಿಸಿಲ್ಲ
19 Jan 2021 7:59 AM GMTನಮ್ಮ ರಾಜ್ಯದ ಒಂದಿಂಚೂ ಬಿಟ್ಟುಕೊಡುವ ಮಾತೇ ಇಲ್ಲ
ಇಲ್ಲಿರುವ ಮರಾಠಿಗರು ನಮ್ಮವರು, ಅವರು ಕನ್ನಡಿಗರು - ಡಿ.ಕೆ ಶಿವಕುಮಾರ್
19 Jan 2021 7:46 AM GMTಮರಾಠ-ಕನ್ನಡಿಗ ಎಂಬ ಭಾವನೆ ಬೀಜ ಬಿತ್ತಿದ್ದೇ ಸರ್ಕಾರ
ಪೋಷಕರ ಪ್ರತಿಭಟನೆ ಹಿನ್ನೆಲೆ ಸಚಿವ ಎಸ್ ಸುರೇಶ್ ಕುಮಾರ್ ಮನೆಗೆ ಪೊಲೀಸ್ ಸರ್ಪಗಾವಲು
12 Jan 2021 9:32 AM GMTಪ್ರತಿಭಟನೆಗೂ ಮುನ್ನವೇ ಪೋಷಕರು ಖಾಕಿ ವಶಕ್ಕೆ
ನಿರ್ಮಾಪಕ ಉಮಾಪತಿ ಬ್ರದರ್ಸ್ಗೆ ಬಾಂಬೆ ರವಿ ಧಮ್ಕಿ ಆಡಿಯೋ ಟೇಪ್ ವೈರಲ್
9 Jan 2021 10:50 AM GMTಅಷ್ಟಲ್ಲದೆ ಆಡಿಯೋದಲ್ಲಿಯೂ ಕೂಡ ಮತ್ತೊಂದ್ಸಲ ಹೊಡಿತಿನಿ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾನೆ
ಕೇಂದ್ರದವರು ಒಪ್ಪಿಗೆ ಕೊಟ್ರೆ ಸಹಜವಾಗಿ ಯಾರ್ ಮಂತ್ರಿ ಆಗಬೇಕೋ ಅವರು ಆಗ್ತಾರೆ
6 Jan 2021 6:23 AM GMTಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ.
49 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿದ್ದ ಖದೀಮರು
5 Jan 2021 11:44 AM GMTಮನೆಗೆ ನುಗ್ಗಿದ ಕೂಡಲೆ ದೀಪಕ್ ಮೊಬೈಲ್ ಗೆ ಬಂತು ಅಲರ್ಟ್ ಮೆಸೆಜ್
ಎರಡು ದಿನಗಳಲ್ಲಿ ನಾನು ಮಂತ್ರಿ ಆಗ್ತೀನಿ - ಆರ್ ಶಂಕರ್
5 Jan 2021 7:45 AM GMTನಾನು ಮಂತ್ರಿ ಆಗುವ ಭರವಸೆ ಇದೆ. ಇವತ್ತು ಸಂಜೆಗೇ ಮಂತ್ರಿ ಆಗಬಹುದು ಹೇಳಕ್ಕಾಗಲ್ಲ
58 ಸಾವಿರ ನಕಲಿ ಐಡಿಗಳು; ಕೋಟ್ಯಾಂತರ ರೂಗಳ ವಂಚನೆ ಸಾಧ್ಯತೆ
4 Jan 2021 9:30 AM GMTದುಡ್ಡು ಕೊಟ್ರೆ ವೋಟರ್ ಐಡಿ ,ಆಧಾರ್ ಕಾರ್ಡ್ ,ಪಾನ್ ಕಾರ್ಡ್ ನಿಮ್ಮ ಕೈಯಲ್ಲಿ!
ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತೇವೆ
4 Jan 2021 8:17 AM GMTಡಿ.ಕೆ ಶಿವಕುಮಾರ್ ಆರೋಪಗಳಿಗೆ ನಾನು ಮಾತನಾಡಲ್ಲ, ನಮ್ಮ ತಂದೆಯವರು ಅವರ ಆರೋಪಗಳಿಗೆ ಉತ್ತರಿಸುತ್ತಾರೆ
ಸ್ವಾತಂತ್ರ್ಯ ಕಾಲದ ಕಾಂಗ್ರೆಸ್ ಶಾಲಿನ ಬಗ್ಗೆ ನಾನು ಲೇವಡಿ ಮಾಡಿಲ್ಲ - ಹೆಚ್.ಡಿ ಕುಮಾರಸ್ವಾಮಿ
4 Jan 2021 7:33 AM GMTಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ನಿಜವಾದ ರಾಜಕಾರಣ ಆರಂಭ
ನ್ಯೂ ಇಯರ್ ಆರಂಭದಲ್ಲಿ ಗ್ರಾಹಕರಿಗೆ ಬೆಸ್ಕಾಂ ನ್ಯೂ ಗಿಫ್ಟ್
1 Jan 2021 11:20 AM GMTಬೆಸ್ಕಾಂ ವ್ಯಾಪ್ತಿಯಲ್ಲಿರುವ ಸುಮಾರು 60 ಲಕ್ಷ ಗೃಹ ಗ್ರಾಹಕರಿಗೆ ವಿದ್ಯುತ್ ದರ ಕಡಿತ ಮಾಡಲು ಮುಂದಾಗಿದೆ
ವ್ಯಾಕ್ಸಿನ್ ಡ್ರೈ ರನ್ಗೆ ಬೆಂಗಳೂರು ಸೇರಿದಂತೆ ಐದು ಜಿಲ್ಲೆ ಆಯ್ಕೆ - ಸಚಿವ ಡಾ.ಕೆ ಸುಧಾಕರ್
1 Jan 2021 6:40 AM GMTಕೊರೊನಾ ವ್ಯಾಕ್ಸಿನ್ ಅಭಿಯಾನದ ಡ್ರೈ ರನ್, ಟ್ರೈರನ್ ನಾಳೆಯಿಂದ ನಡೆಯಲಿದೆ
ದೊಣ್ಣೆ ಬಿರಿಯಾನಿ ಹೋಟೆಲ್ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ
31 Dec 2020 10:14 AM GMTಹೋಟೆಲ್ನಲ್ಲಿದ್ದ ಬಾಟಲ್ಗಳಿಂದಲೇ ಎರಡು ಯುವಕರ ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ
31 Dec 2020 9:40 AM GMTವಿಭಾಗಾವಾರು ಸಭೆ ಸೇರಿದ ಸಂದರ್ಭದಲ್ಲಿ ಶಾಸಕರು ಅನುದಾನ ಬಿಡುಗಡೆ ಮಾಡುವಂತೆ ಸಲ್ಲಿಸಿದ್ದರು ಆದರೆ ಇನ್ನೂ ಸಿಎಂ ಅನುದಾನ ಬಿಡುಗಡೆ ಮಾಡಿಲ್ಲ
ಬ್ರಿಟನ್ನಿಂದ ಬಂದಿರುವ 30 ಮಂದಿಗೆ ಪಾಸಿಟಿವ್ ಬಂದಿದೆ - ಸಚಿವ ಡಾ.ಕೆ ಸುಧಾಕರ್
31 Dec 2020 6:01 AM GMT80 ಮಂದಿ ವಿದೇಶಿ ಪ್ರಜೆಗಳು, ನಿನ್ನೆ ನಾಪತ್ತೆಯಾಗಿದ್ದ 24 ದೇಶದ ಪ್ರಜೆಗಳನ್ನು ಪತ್ತೆ ಹಚ್ಚಿದ್ದೇವೆ
ಮಕ್ಕಳನ್ನು ಶಾಲೆಗೆ ಕಳಿಸಲೇ ಬೇಕು ಅನ್ನೋ ಒತ್ತಾಯ ಇಲ್ಲ - ಸಚಿವ ಎಸ್ ಸುರೇಶ್ ಕುಮಾರ್
31 Dec 2020 5:38 AM GMTಕೊರೊನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ
ಬೆಂಗಳೂರು ಸೇರಿದಂತೆ ದೇಶದಲ್ಲಿ ರೂಪಾಂತರಗೊಂಡ ಬ್ರಿಟನ್ ಕೊರೊನಾ ಸೋಂಕಿನ 6 ಕೇಸ್ಗಳು ಪತ್ತೆ
29 Dec 2020 6:29 AM GMTಎಲ್ಲರನ್ನೂ ಒಂದೇ ಕೊಠಡಿಯಲ್ಲಿ ಐಸೊಲೇಷನ್ನಲ್ಲಿ ಇರಿಸಲಾಗಿದೆ
ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿ ಆದರೆ ಕಾಂಗ್ರೆಸ್ ಬಗ್ಗೆ ಮಾತಾಡಬೇಡಿ - ಹೆಚ್ಡಿಕೆಗೆ ಡಿಕೆಶಿ ಟಾಂಗ್
28 Dec 2020 11:13 AM GMTನಿಮ್ಮನ್ನ ಎರಡನೇ ಬಾರೀ ಸಿಎಂ ಮಾಡಿದ್ದು ಕಾಂಗ್ರೆಸ್, ಕಾಂಗ್ರೆಸ್ ಶಾಲುವಿಗೆ ವ್ಯಾಲ್ಯೂ ಇಲ್ಲ ಅಂತ ಹೇಳ್ತೀರಾ
ನಮ್ಮ ಕಾರ್ಯಕರ್ತರು ಜೋರಾಗಿ ಮಾತನಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
28 Dec 2020 10:13 AM GMTಕಾಂಗ್ರೆಸ್ಗೆ ಹಿನ್ನಡೆಯಾದರೆ ಬಡವರಿಗೆ ಹಿನ್ನಡೆ ಅಂತ
ಹಸು ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಆದರೆ ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ
28 Dec 2020 8:21 AM GMT12 ವರ್ಷದ ಹಸು, 13 ವರ್ಷದ ಎಮ್ಮೆ ವಧೆ ಮಾಡಲು ಹಿಂದಿನ ಕಾಯ್ದೆಯಲ್ಲಿ ಅವಕಾಶ ಇತ್ತು ಇದನ್ನ ನಾವು ತೆಗೆದು ಹಾಕಿದ್ದೇವೆ.
ದೇಶದ ಘನತೆಯ ವಿಚಾರದಲ್ಲಿ ಮೋದಿ ಎಚ್ಚರಿಕೆಯಿಂದ ವರ್ತಿಸುತ್ತಾರೆ - ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
26 Dec 2020 11:02 AM GMTಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ.
ಜೆಡಿಎಸ್ ಪಕ್ಷವನ್ನ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ - ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ
26 Dec 2020 7:46 AM GMTಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಕಾಂಗ್ರೆಸ್ನ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಮಾನ-ಮರ್ಯಾದೆ ಇದ್ದರೆ ರಿಸೈನ್ ಮಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
24 Dec 2020 11:05 AM GMTಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕು. ಸುಪ್ರೀಂಕೋರ್ಟ್ಗೆ ಬೇಕಾದರೆ ಹೋಗಲಿ. ಕುರ್ಚಿಯಿಂದ ಕೆಳಗಿಳಿದು ಅಲ್ಲಿ ಹೋರಾಟ ಮಾಡಲಿ
ಗ್ರಾಹಕರಿಗೆ ಕೆಎಂಎಫ್ನಿಂದ ಗುಡ್ ನ್ಯೂಸ್
24 Dec 2020 9:30 AM GMTಕಿಸ್ಮಾಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ಗ್ರಾಹಕರಿಗೆ ಕೆಎಂಎಫ್ ಇಂದಿನಿಂದ್ಲೇ ನಂದಿನಿ ಸಿಹಿ ಉತ್ಸವ ಹಾಗೂ ನಂದಿನಿ ಚೀಸ್ ಫೆಸ್ಟ್ ಆಯೋಜನೆ ಮಾಡುವ ಮೂಲಕ ಬಂಪರ್ ಕೊಡುಗೆ ನೀಡಿದೆ.
ಏನೇ ಆದರೂ 11ರ ಮೇಲೆ ಹೊರಗಡೆ ವಿನಾಕಾರಣ ಸುತ್ತಾಡುವಂತಿಲ್ಲ - ಕಮಲ್ ಪಂತ್
24 Dec 2020 7:19 AM GMTಎಲ್ಲಾ ಕಡೆ ಬ್ಯಾರಿಕೇಡ್ ಹಾಕ್ತಿವಿ, ನಾಕಾಬಂದಿ ಹಾಕಿರ್ತಿವಿ, ಎಲ್ಲಿ ಜನರು ಜಾಸ್ತಿ ಇರ್ತಾರೋ ಅಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡ್ತಿವಿ
ಬಿಜೆಪಿಯವರಿಗೆ ನೈತಿಕತೆಯೇ ಇಲ್ಲ ಮಾನಸಿಕ ಅಸ್ತಿತ್ವ ಕಳೆದುಕೊಂಡಿದ್ದಾರೆ - ಸಂಸದ ಡಿಕೆ ಸುರೇಶ್
24 Dec 2020 6:46 AM GMTಸರ್ವ ಪಕ್ಷ ಸಭೆ ಕರೆಯುತ್ತಾರೆ, ಸಲಹೆ ಮಾತ್ರ ಪಡೆಯಲ್ಲ, ಫೋಟೋಗೆ ಪೋಸ್ ಕೊಡೋಕೆ ಸಭೆ ಕರಿತಾರೆ.
ಸಿದ್ದರಾಮಯ್ಯ, ಹೆಚ್ಡಿಕೆ, ಡಿ.ಕೆ ಶಿವಕುಮಾರ್ ಎಲ್ಲಾ ವಿಶ್ವಾಸದಿಂದಲೇ ಇರ್ತಾರೆ - ಸಚಿವ ಎಸ್.ಟಿ ಸೋಮಶೇಖರ್
23 Dec 2020 11:03 AM GMTನಾವು ಆ ಕಡೆ, ಈ ಕಡೆ ಇರೋದಿಲ್ಲ. ನಾವು ಬಿಜೆಪಿಗೆ ಬಂದಿದ್ದೇವೆ, ಒಂದೇ ಕಡೆ ಇದ್ದೇವೆ.
ರಾಜ್ಯದಲ್ಲಿ ಇವತ್ತಿನಿಂದ ಜನವರಿ 2ರ ವರೆಗೆ ನೈಟ್ ಕರ್ಫ್ಯೂ ಜಾರಿ - ಸಿಎಂ ಬಿಎಸ್ವೈ
23 Dec 2020 7:30 AM GMTಶಾಲಾ-ಕಾಲೇಜು ಈಗಾಗಲೇ ನಿರ್ಧರಿಸಿದ್ದೇವೆ. ಅದು ಯತಾಪ್ರಕಾರ ಮುಂದುವರಿಯಲಿದೆ
'ಇಬ್ಬರು ಮಾಜಿ ಸಿಎಂಗಳ ಮಾತಿನಲ್ಲಿ ಹತೋಟಿ ಇರಬೇಕು' - ಕೇಂದ್ರ ಮಂತ್ರಿ ಡಿ.ವಿ ಸದಾನಂದಾಗೌಡ
19 Dec 2020 8:10 AM GMTಇವರಿಬ್ಬರಲ್ಲಿ ಒಳ ಒಪ್ಪಂದದ ಜನಕ ಯಾರು ಎಂಬ ಪ್ರಶ್ನೆಗೆ ಉತ್ತರ ನನಗೆ ಗೊತ್ತಿಲ್ಲ
ಖಾಸಗಿ ಅನುದಾನರಹಿತ ಶಾಲೆಗಳು ಕೂಡ ವಿದ್ಯಾಗಮಾ ಮಾಡಬೇಕು - ಸಚಿವ ಎಸ್ ಸುರೇಶ್ ಕುಮಾರ್
19 Dec 2020 5:13 AM GMTಈ ಬಾರಿ ಶಾಲಾವರಣದಲ್ಲಿ ವಿದ್ಯಾಗಮಾ ನಡೆಯುತ್ತದೆ. ಪೋಷಕರ ಅನುಮತಿ ಪತ್ರ ಕಡ್ಡಾಯ, ಯಾರಿಗೂ ಒತ್ತಡ ಇಲ್ಲ
ಕೊರೊನಾ ನಡುವೆ ಬೆಂಗಳೂರಿನ ಜನತೆಗೆ ಕಾವೇರಿ ನೀರಿನ ದರ ಏರಿಕೆ ಶಾಕ್!
18 Dec 2020 11:15 AM GMTಜನವರಿ ಆರಂಭದಲ್ಲೇ ಕಾವೇರಿ ನೀರಿನ ರ ಶೇ 15 ರಿಂದ 20 ಏರಿಕೆ ಸಾಧ್ಯತೆ
ನಕಲಿ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಶಾಲಿಗೆ ಅಪಮಾನ ಮಾಡಿದ್ದಾರೆ
18 Dec 2020 7:41 AM GMTನಕಲಿ ಹೋರಾಟಗಾರ ಯಾವತ್ತಾದ್ರು ಹೊಲ ಉತ್ತಿದ್ದಾರಾ(?) ಅವರ ಆದಾಯದ ಮೂಲ ಬಹಿರಂಗ ಮಾಡಲಿ
ಡಿವೈಎಸ್ಪಿ ಆತ್ಮಹತ್ಯೆ ಎಂದು ಬಿಂಬಿತವಾದ ಸಾವಿನ ಹಿಂದೆ ಕಾಂಟ್ರಾಕ್ಟರ್ ಕೈವಾಡ?
17 Dec 2020 11:24 AM GMT- ಆತ್ಮಹತ್ಯೆಗೆ ಕಾರಣವಾಯ್ತಾ..ಗಂಡ ಹೆಂಡತಿ ನಡುವಿನ ಬಿರುಕು?
- ಎರಡು ಬಾರಿ ಜೀವ ಉಳಿಸಿದ್ದ ಭಗವಂತ ಮೂರನೆ ಬಾರಿ ಕರೆದುಕೊಂಡ!
'21 ಶತಮಾನದ 22ನೇ ವರ್ಷದಲ್ಲಿ ಬೆಂಗಳೂರು ನಗರ ಹೇಗಿರಬೇಕು ಎಂಬ ಬಗ್ಗೆ ನೀಲಿ ನಕ್ಷೆ ರಚಿಸಲಾಗಿದೆ'
17 Dec 2020 7:12 AM GMTಪ್ರಧಾನಿ ಮೋದಿ ಕೂಡ ಮಾರ್ಗದರ್ಶನ ಮಾಡಿದ್ದರು. ಪ್ರಧಾನಿ ಮಾತುಗಳಿಂದ ನಾನು ಪ್ರೇರಿತನಾಗಿದ್ದೇನೆ.
ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆ, ನಾಡಿದ್ದು ಭಾರೀ ಮಳೆಯಾಗುವ ಸಾಧ್ಯತೆ - ಹವಾಮಾನ ಇಲಾಖೆ
17 Dec 2020 6:48 AM GMTಮುಂದಿನ ಮೂರು ದಿನ ಬಾರೀ ಮಳೆಯಾಗುವ ಸಾಧ್ಯತೆ ಇದೆ