Home > Admin 2
ಗೋಕಾಕ್: ರಮೇಶ್ ಜಾರಕಿಹೊಳಿ ರಾಜೀನಾಮೆ ವಿರೋಧಿಸಿ ಬೆಂಬಲಿಗರಿಂದ ಪ್ರತಿಭಟನೆ
3 March 2021 11:44 AM GMTಗೋಕಾಕ್: ರಮೇಶ್ ಜಾರಕಿಹೊಳಿ ರಾಜೀನಾಮೆ ವಿರೋಧಿಸಿ ಬೆಂಬೆಗರಿಂದ ಪ್ರತಿಭಟನೆ
ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ನೋಟಿಸ್
3 March 2021 11:25 AM GMTರಷ್ಯಾದಲ್ಲಿ ಅಪ್ಲೋಡ್ ಆಯ್ತಂತೆ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ
ರಮೇಶ್ ಜಾರಕಿಹೊಳಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ - ಸಚಿವ ಬಸವರಾಜ ಬೊಮ್ಮಾಯಿ
3 March 2021 10:40 AM GMTಪಂಚಮಸಾಲಿ ಮೀಸಲಾತಿ ಬಗ್ಗೆ ಚರ್ಚೆಯಾಗಿದೆ
ಆಪಾದನೆ ಬಂದ ತಕ್ಷಣ ಅವರು ಆರೋಪಿಯಲ್ಲ - ಸಚಿವ ಬಿ.ಸಿ ಪಾಟೀಲ್
3 March 2021 9:12 AM GMTನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ
ಲೈಂಗಿಕ ದುರ್ಬಳಕೆ ಆರೋಪ: ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ
3 March 2021 8:15 AM GMTಬೆಂಗಳೂರು ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಮಂಗಳವಾರ ದೂರು ದಾಖಲಾಗಿದೆ.
ನಾನು ರಮೇಶ್ ಜಾರಕಿಹೊಳಿಯವರಿಗೆ ನೈತಿಕ ಬೆಂಬಲ ಕೊಡುತ್ತೇನೆ - ಸಚಿವ ಸಿಪಿವೈ
3 March 2021 6:13 AM GMTಎಲ್ಲವೂ ರಮೇಶ್ ಅವರ ಹೇಳಿಕೆ ಪ್ರರಣದ ತನಿಖೆ ಮೇಲೆ ನಿಲ್ಲುತ್ತೆ.
10 ಕೋಟಿ ರೂ.ಕೊಟ್ಟು ಹೆಲಿಕ್ಯಾಪ್ಟರ್ ತೆಗೆದುಕೊಳ್ಳೋರು ಮೀಸಲಾತಿ ಕೇಳ್ತೀರಾ - ಬಿಜೆಪಿ ಸಂಸದ ಆಕ್ರೋಶ
2 March 2021 10:35 AM GMTಮೈಸೂರು: ಮಿಸಲಾತಿ ಕೇಳಲು ನಿಮಗೆ ನಾಚಿಕೆ ಆಗೋಲ್ಲ.10 ಕೋಟಿ ರೂ. ಕೊಟ್ಟು ಹೆಲಿಕ್ಯಾಪ್ಟರ್ ತಗೊಳೋರು ಮಿಸಲಾತಿ ಕೇಳ್ತೀರಾ(?) ಈ ರಾಜ್ಯಕ್ಕೆ ಸಿಎಂ ಆಗ್ತೀರಾ ಅಂತ ಜನಾಂಗಕ್ಕೆ ಮಿಸಲಾತಿ ಕ...
ನನಗೂ ಹೊಟ್ಟೆ ಹಸಿದಿತ್ತು ಇಲ್ಲಿ ಬಂದು ನಾಲ್ಲು ಇಡ್ಲಿ ತಿಂದಿದ್ದೇನೆ - ಡಿ.ಕೆ ಶಿವಕುಮಾರ್
2 March 2021 8:49 AM GMTಅಖಂಡ ಶ್ರೀನಿವಾಸ್ ಮೂರ್ತಿ ಇರುಬಹುದು, ಯಾರೇ ಇರಬಹುದು. ಯಾವ ಲೀಡರ್ಸ್ ವಿರುದ್ಧ ಮಾತನಾಡಬಾರದು.
ಜಿಲ್ಲಾ ಪಂಚಾಯತ್ ಚುನಾವಣೆ ಒಳಗೆ ಒಂದು ದೃಢ ನಿರ್ಧಾರ ಮಾಡುತ್ತೇನೆ - ಮಧು ಬಂಗಾರಪ್ಪ
2 March 2021 8:01 AM GMTಆಂತರಿಕ ಗೊಂದಲ, ವೈಯಕ್ತಿಕ ವಿಚಾರ ನನಗೆ ಯಾವುದು ಇಲ್ಲ. ಆದರೆ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ನಡೆಸಿಕೊಂಡ ಬಗ್ಗೆ ನೋವಿದೆ
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಟೀಕೆಗೆ ಸಚಿವ ಸಿ.ಪಿ ಯೋಗೇಶ್ವರ್ ಸ್ಪಷ್ಟನೆ
2 March 2021 6:43 AM GMTನಮ್ಮ ಕಾರ್ಯಕರ್ತರಿಗೆ ಶಿಫಾರಸು ಮಾಡಬಾರದಾ? ಅದನ್ನು ಟೀಕೆ ಮಾಡಿದರೆ ಹೇಗೆ? ಆದ್ದರಿಂದ ತಡೆದುಕೊಳ್ಳಲು ಆಗದೆ ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ.
ಡೋನಾಲ್ಡ್ ಟ್ರಂಪ್ ಶ್ವೇತಭವನದಿಂದ ನಿರ್ಗಮಿಸುವ ಮುನ್ನ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು - ಸಲಹೆಗಾರ
2 March 2021 6:21 AM GMTಅಮೆರಿಕ: ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಜನವರಿ ತಿಂಗಳಲ್ಲಿಯೇ ಕೋವಿಡ್ 19 ಲಸಿಕೆ ಹಾಕಿಸಿಕೊಂಡಿದ್ದರು ಎಂದು ಟ್ರಂಪ್ ಸಲಹಾಗಾರರೊಬ್ಬರು ಸೋಮವಾರ ಮಾಹಿತಿ ಬಹಿರಂಗ...
ಮಧ್ಯಪ್ರದೇಶದ ಖಾಂಡವಾ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ವಿಧಿವಶ
2 March 2021 6:11 AM GMTನಂದಕುಮಾರ್ ಅವರ ಹೆಂಡತಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕರ್ನಾಟಕ ತಂಡಕ್ಕೆ ಮರಳಿದ ಕೃಷ್ಣಪ್ಪ ಗೌತಮ್ ಮತ್ತು ಮನೀಷ್ ಪಾಂಡೆ
2 March 2021 5:48 AM GMTಡೇಗಾ ನಿಶ್ಚಲ್ ಮತ್ತು ಶುಭಾಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಸ್ವಲ್ಪ ಯಾಮಾರಿದ್ರೂ ಯತ್ನಾಳ್ಗೆ ಮಣ್ಣು ಹಾಕಿಬಿಡ್ತಾರೆ - ಶಾಸಕ ಯತ್ನಾಳ್
1 March 2021 11:43 AM GMTಹಾಲುಮತದವರು ಹಿಂದೂಗಳು ಅಲ್ವೇ(?) ವಾಲ್ಮೀಕಿ ಸಮುದಾಯದವರು ಹಿಂದೂಗಳಲ್ವೇ(?) ಎಲ್ಲರೂಹಿಂದುಗಳೇ
ಅವಕಾಶ ಸಿಕ್ಕಿದರೆ ಖಂಡಿತಾ ಬಿಗ್ಬಾಸ್ ಮನೆಗೆ ಹೋಗುತ್ತೇನೆ - ಪರಿಷತ್ ಸದಸ್ಯ ಹೆಚ್ ವಿಶ್ವನಾಥ್
1 March 2021 9:41 AM GMTಬೆಂಗಳೂರು: ನನಗೆ ಬಿಗ್ಬಾಸ್ ಸೀಸನ್ 6ಕ್ಕೆ ಆಹ್ವಾನ ಕೊಟ್ಟಿದ್ದರು, ಒಪ್ಪಿಕೊಂಡಿದ್ದೆ. ಆಗ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ...
ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ವಿವಾದ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ
1 March 2021 8:47 AM GMTರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರು, ಆಗಮ ಶಾಸ್ತ್ರದ ಗೋವಿಂದ ಭಟ್ ಇರ್ತಾರೆ
ಪದೇಪದೇ ಅದೇ ವಿಚಾರ ಕೇಳಿದ್ರೆ ನಿಮ್ಮ ಜೊತೆನು ಮಾತನಾಡಲ್ಲ - ಸಚಿವ ರಮೇಶ್ ಜಾರಕಿಹೊಳಿ
1 March 2021 8:21 AM GMTಚೀನಾ, ಅಮೆರಿಕಾ ನಂತರ ಗೋಕಾಕ್ ಫಾಲ್ಸ್ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ
'ಪ್ರಧಾನಿ ಮೋದಿಯವರೇ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ' - ಸಿಎಂ ಬಿಎಸ್ವೈ
1 March 2021 8:10 AM GMTಶೀಘ್ರದಲ್ಲೇ ಉಪಚುನಾವಣೆಗೆ ದಿನಾಂಕ ನಿಗದಿ ಆಗಲಿದೆ
ಸಿಎಲ್ಪಿ ನಾಯಕರ ವಿರುದ್ಧ ಮಾತನಾಡಿಲ್ಲ - ಮಾಜಿ ಸಚಿವ ತನ್ವೀರ್ ಸೇಠ್
1 March 2021 7:51 AM GMTಸಿಎಲ್ಪಿ ನಾಯಕರ ವಿರುದ್ಧ ಮಾತನಾಡಿಲ್ಲ, ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ.
ಕಾಶ್ಮೀರದ ಕೊರೆಯುವ ಚಳಿಯಲ್ಲಿ ಜೇಮ್ಸ್ ಶೂಟಿಂಗ್
27 Feb 2021 1:02 PM GMTಫೋಟೋಗಳಲ್ಲಿ ರಿವೀಲ್ ಆಗಿತ್ತು ಅಪ್ಪು ಸ್ಟೈಲಿಶ್ ಲುಕ್
ಇವರಿಬ್ಬರು ಸೇರಿ ಕಾಂಗ್ರೇಸ್ ಪಕ್ಷವನ್ನು ಮುಗಿಸುತ್ತಾರೆ ನೋಡಿಕೊಳ್ಳಲಿ - ಕೆ.ಎಸ್ ಈಶ್ವರಪ್ಪ
27 Feb 2021 12:22 PM GMTಮೊದಲು ನಿಮ್ಮ ಪಕ್ಷ ಉಳಿಸಿಕೊಳ್ಲಿ, ಆಮೇಲೆ ಬಿಜೆಪಿ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ
ಅಂತೂ ರಿವೀಲ್ ಆಯ್ತು ಗಾಳಿಪಟ 2 ನಾಯಕಿಯರ ಲಿಸ್ಟ್
27 Feb 2021 10:41 AM GMTಯಾರಿಗೆ ಯಾರು ಜೊತೆಯಾಗಲಿದ್ದಾರೆ ಅನ್ನೋದೆ ಕುತೂಹಲ
ಕುಮಾರಸ್ವಾಮಿಯವರು ವಿದೇಶಗಳಲ್ಲಿ ಇಸ್ಪೀಟ್ ಆಡಿದ ಫೋಟೋಗಳು ನನ್ನ ಬಳಿ ಇದೆ
27 Feb 2021 10:24 AM GMTಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಸ್ವಾರ್ಥಿಯಾಗುತ್ತಾರೆ
ನನಗೆ ರಾಷ್ಟ್ರಪತಿಗಳು ಕರೆ ಮಾಡಿ ಜನ್ಮ ದಿನದ ಶುಭ ಕೋರಿದರು - ಸಿಎಂ ಬಿ.ಎಸ್ ಯಡಿಯೂರಪ್ಪ
27 Feb 2021 6:16 AM GMTರಾಜ್ಯದ ರೈತ ಸಮುದಾಯ ಬಾಳಿ ಬದುಕಲು ಎರಡು ವರ್ಷದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡುತ್ತೇನೆ.
ಮೀಸಲಾತಿ ಬಗ್ಗೆ ಹೇಳೋರೋ ಕೇಳೋರು ಯಾರು ಇಲ್ವಾ - ವಿ.ಶ್ರೀನಿವಾಸ್ ಪ್ರಸಾದ್
27 Feb 2021 5:31 AM GMTನಾನು ಜವಾಬ್ದಾರಿಯುತ ಪಾರ್ಲಿಮೆಂಟ್ ಸದಸ್ಯ. ಮೀಸಲಾತಿ ಯಾರು ಮಾಡಬಹುದು ಅನ್ನೋದು ಗೊತ್ತು.
ದೇಶದ ಐದು ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ
26 Feb 2021 11:29 AM GMTಪುದುಚೇರಿ (ಕೇಂದ್ರಾಡಳಿತ ಪ್ರದೇಶ), ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳಿಗೆ ಚುನಾವಣೆ
ಕಾಂಗ್ರೆಸ್ನವರೇ ನಮ್ಮನ್ನ ಹೋಗಿ ಹೋಗಿ ಅಂತ ನೂಕುತ್ತಿದ್ದಾರೆ - ಹೆಚ್.ಡಿ ಕುಮಾರಸ್ವಾಮಿ
26 Feb 2021 11:00 AM GMTನಮಗೆ ಸಹವಾಸ ಬೇಡ ಅಂತ ನೂಕುತ್ತಿದ್ದಾರೆ
ಎಂಪಿಗಳ ಕ್ಷೇತ್ರಕ್ಕೆ ಸಂಬಳ ಇಲ್ಲ ಅದು ಕೂಡ ಕಡಿತವಾಗಿದೆ - ವಿ.ಶ್ರೀನಿವಾಸ್ ಪ್ರಸಾದ್
26 Feb 2021 10:00 AM GMTಪಂಚಮಶಾಲಿಗಳು ನಮ್ಮ ಪಕ್ಷದ ಬೆನ್ನೆಲುಬು. ಅವರು ನಮ್ಮನ್ನ 2ಎಗೆ ಸೇರಿಸುವಂತೆ ತಿರುಗಿಬಿದ್ದಿದ್ದಾರೆ ಅವರನ್ನ ಸೇರಿಸುತ್ತೀರೇನು(?)
ಟ್ವಿಟರ್ನಲ್ಲಿ ಹೊಸ ಯೋಜನೆ ಶೀಘ್ರವೇ ಜಾರಿ?
26 Feb 2021 7:53 AM GMTಟ್ವಿಟರ್ನಲ್ಲಿ ಜನರು ಪಾಲ್ಗೊಳ್ಳುವಿಕೆ ಆಧರಿಸಿ ನಮ್ಮ ಉತ್ಪನ್ನದ ವೈಶಿಷ್ಟ್ಯಗಳು ಪ್ರೋತ್ಸಾಹಿಸಲ್ಪಡುತ್ತವೆ
ಕುಮಾರಸ್ವಾಮಿ ಒಂದು ತರಹ ಜೋಕರ್ - ಸಚಿವ ಸಿ.ಪಿ ಯೋಗೇಶ್ವರ್
26 Feb 2021 7:31 AM GMT2023ರ ಚುನಾವಣೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಬಹುಮತ.
ಪಾಪ ಅನೇಕ ನಮ್ಮ ಶಾಸಕರು ಬಾಯಿ ಇಲ್ಲದ ಶಾಸಕರಿದ್ದಾರೆ - ಎಂ.ಪಿ ರೇಣುಕಾಚಾರ್ಯ
26 Feb 2021 7:06 AM GMTಅನಿವಾರ್ಯವಾಗಿ ಲಕ್ಷ್ಮಣ ರೇಖೆ ದಾಟಿದ್ದೇನೆ. ನಾನು ಅನಿವಾರ್ಯವಾಗಿ ಮಾಧ್ಯಮದ ಮುಂದೆ ಇದನ್ನು ಹೇಳಲೇಬೇಕಾಯ್ತು.
ಸಾರಿಗೆ ಇಲಾಖೆಯಿಂದ 'ನಮ್ಮ ಕಾರ್ಗೋ ಸೇವೆ' ಲೋಕಾರ್ಪಣೆ
26 Feb 2021 5:50 AM GMTಆಂಧ್ರ, ತೆಲಂಗಾಣ, ಗೋವಾ, ತಮಿಳುನಾಡಿಗೆ ಕಾರ್ಗೋಸೇವೆ
ಚಿಕ್ಕ ವಯಸ್ಸಿನಲ್ಲಿಯೇ ಕದಿಯಲು ಶುರು ಮಾಡಿದವನ ಮೇಲಿದೆ 45 ಕೇಸುಗಳು
25 Feb 2021 1:08 PM GMTಕದಿಯುವಾಗ ಎಂಟ್ರಿ ಕೊಟ್ರೆ ಪಿಸ್ತೂಲ್ನಿಂದ ಬೆದರಿಕೆ
ಮಂಗಳೂರಿನ ಒಂದು ಗ್ರಾಮ ಪಂಚಾಯ್ತಿಯಲ್ಲಿ ನಮ್ಮ ಸ್ವಂತ ಬಲದಲ್ಲಿ ಗೆದ್ದಿದ್ದೇವೆ
25 Feb 2021 10:36 AM GMT2023ರ ಒಳಗೆ ಇರೋದೇ ಇಲ್ಲ ಅಂತ ಕೆಲ ಮಹಾನುಭವರು ಹೇಳಿದರು