ನಟ ಅರ್ಜುನ್ ಸರ್ಜಾ ವಿರುದ್ಧ ಮಾನನಷ್ಟ ಮೊಕದ್ದಮೆ..?

X
TV5 Kannada27 Oct 2018 5:40 AM GMT
ಬೆಂಗಳೂರು: ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ಹೂಡಿದ್ದು, ಇದಕ್ಕೆ ಬದಲಾಗಿ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾನನಷ್ಟ ಮೊಕದ್ದಮೆ ಹೂಡಿಲು ನಿರ್ಧರಿಸಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಸಮರ ಸಾರಿರುವ ಶೃತಿ, ವಿಸ್ಮಯ ಚಿತ್ರೀಕರಣ ನಡೆಸಿದ ಜಾಗ, ಅಂದರೆ ಚೆನ್ನೈ ಅಥವಾ ಹೈದರಾಬಾದ್ನಲ್ಲಿ ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ಅರ್ಜುನ ಸರ್ಜಾರಿಗೆ ಕಿರುಕುಳ ನೀಡಲೆಂದೇ ಚಿತ್ರೀಕರಣ ನಡೆದಂತಹ ಜಾಗವನ್ನ ಆಧರಿಸಿ ಮಾನನಷ್ಟ ಮೊಕದ್ದಮೆ ಹೂಡಲು ಶೃತಿ ಪಟಾಲಂ ನಿರ್ಧಾರ ಮಾಡಿದೆ ಎನ್ನಲಾಗಿದೆ. ಅಲ್ಲದೇ ಇಂದು ಪೊಲೀಸ್ ಆಯುಕ್ತರಿಗೂ ಅರ್ಜುನ್ ಸರ್ಜಾ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ.
Next Story